ಜಮ್ಮಾ ಆದೇಶ ಹಿಂಪಡೆಯಲು ಆಗ್ರಹಮಡಿಕೇರಿ, ಮಾ. ೯: ಕೊಡಗಿನ ಜಮ್ಮಾ ಹಿಡುವಳಿದಾರರಿಗೆ ತಮ್ಮ ಹಕ್ಕು ಪಡೆಯಲು ಜಿಲ್ಲಾಡಳಿತದ ಹೊಸ ನಿರ್ದೇಶನದಂತೆ ಸಮಸ್ಯೆಯಾಗಿದ್ದು, ಇದನ್ನು ಹಿಂಪಡೆಯಬೇಕೆAದು ಕಾಂಗ್ರೆಸ್‌ನ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಇತ್ತೀಚೆಗೆ
ಪೌರಕಾರ್ಮಿಕರ ಸಬಲೀಕರಣಕ್ಕೆ ವಿವಿಧ ಯೋಜನೆಯ ಪ್ರಸ್ತಾವನೆ ಮಡಿಕೇರಿ, ಮಾ. ೯: ಪೌರಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆ ಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಯೋಜನೆಗಳ ಮೂಲಕ ಪೌರಕಾರ್ಮಿಕರ
ಗ್ರಾಮೀಣ ಭಾಗದಲ್ಲಿ ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಸೋಮವಾರಪೇಟೆ,ಮಾ.೯: ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅಬಕಾರಿ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕೆಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ
ಪೊನ್ನಂಪೇಟೆ ಗೋಣಿಕೊಪ್ಪ ಗ್ರಾಪಂಚುನಾವಣೆ ವೇಳಾಪಟ್ಟಿ ಪ್ರಕಟಮಡಿಕೇರಿ, ಮಾ.೯: ರಾಜ್ಯ ಚುನಾವಣಾ ಆಯೋಗವು ೨೦೨೧ ರ ಮೇ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ
ಕೊಡಗಿನ ಗಡಿಯಾಚೆಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ! ಉತ್ತರಾಖಂಡ್, ಮಾ. ೯: ಉತ್ತರಾಖಂಡ್‌ನ ಆಡಳಿತರೂಢ ಪಕ್ಷ ಬಿಜೆಪಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವುದಕ್ಕಾಗಿ ಹಾಲಿ ಸಿಎಂ ತ್ರಿವೇಂದ್ರ