ಮಣ್ಣಿನ ಪರೀಕ್ಷೆ ಬಗ್ಗೆ ಅರಿವು ಮೂಡಿಸಲು ಸೈಕಲ್ ಜಾಥಾಮಡಿಕೇರಿ, ಮಾ. ೨೦: ಮಣ್ಣಿನ ಪರೀಕ್ಷೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಲವಾರು ರಾಜ್ಯಗಳಲ್ಲಿ ಸ್ಥಳೀಯರ ಸಹಕಾರದಿಂದ ಸೈಕಲ್ ಜಾಥಾವನ್ನು ಕೃಷಿ ತಂತ್ರ ಸಂಸ್ಥೆ
‘ಕೊಡಗು ಜಿಲ್ಲೆಯ ಕೃಷಿ ಸಂಸ್ಕೃತಿ’ ಕುರಿತ ಲೇಖನಗಳ ಆಹ್ವಾನ ಮಡಿಕೇರಿ, ಮಾ. ೨೦: ಗೋಣಿಕೊಪ್ಪಲು ಕಾವೇರಿ ಕಾಲೇಜು ಕನ್ನಡ ವಿಭಾಗದ ವತಿಯಿಂದ ‘ಕೊಡಗು ಜಿಲ್ಲೆಯ ಕೃಷಿ ಸಂಸ್ಕೃತಿ’ ಕುರಿತು ಲೇಖನಗಳನ್ನು ಆಹ್ವಾನಿಸ ಲಾಗಿದ್ದು, ಆಸಕ್ತರು ಈ ಕೆಳಗಿನ
ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಮಾ.೨೦: ಜಿಲ್ಲಾಧಿಕಾರಿ ಚಾರುಲತ ಅವರು ಕೊಡ್ಲಿಪೇಟೆ ಸರ್ಕಾರಿ ಶಾಲೆ, ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಮರಳು ಯಾರ್ಡ್ ಗೆ
ಶ್ರೀ ಮಾತಾ ದಂಡಿನ ಚೌಡೇಶ್ವರಿ ವಾರ್ಷಿಕೋತ್ಸವಕೂಡಿಗೆ, ಮಾ.೨೦: ಕೂಡುಮಂಗಳೂರು ಗ್ರಾಮದ ಪೂರ್ಣಚಂದ್ರ ಬಡಾವಣೆಯಲ್ಲಿರುವ ಶ್ರೀ ಮಾತಾ ದಂಡಿನಮ್ಮ ಚೌಡೇಶ್ವರಿ ದೇವಸ್ಥಾನ ಸಮಿತಿಯ ವತಿಯಿಂದ ಮೂರನೇ ವರ್ಷದ ದಂಡಿನ ಚೌಡೇಶ್ವರಿ ದೇವಿಯ ವಾರ್ಷಿಕೋತ್ಸವ ಆಚರಣೆಯು
ಲಕ್ಕುಂದ ಬಳಿ ಆನೆ ಕಂದಕದಲ್ಲಿ ಹುಲಿ ಕಳೇಬರ ಪತ್ತೆಗೋಣಿಕೊಪ್ಪಲು, ಮಾ ೧೯: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಘಟನೆಗೆ ಸಂಬAಧಿಸಿದAತೆ ಆಕ್ರೋಶ - ಪ್ರತಿಭಟನೆಗಳು ಮುಂದುವರಿಯುತ್ತಿರುವ ಬೆಳವಣಿಗೆಯ ನಡುವೆ ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಅರಣ್ಯದಂಚಿನ