ಮಾಸ್ಕ್ ವಿತರಣೆ ನಾಪೆÇೀಕ್ಲು, ಮೇ 4: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಅವರು ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್‍ಗಳನ್ನು ವಿತರಿಸಿದರು. ಬಾಳೆ ಗಿಡಗಳು ನಾಶಗೋಣಿಕೊಪ್ಪ ವರದಿ, ಮೇ 4: ಗಾಳಿ, ಮಳೆಗೆ ಕೋಣಗೇರಿ ಗ್ರಾಮದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕಚ್ಚಿದ್ದು, ಪರಿಣಾಮ ಸುಮಾರು ರೂ. 3 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ. ಅಲ್ಲಿನ ನಾಪೋಕ್ಲುವಿನಲ್ಲಿ ದಾಸ್ತಾನು ಖಾಲಿ! ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಬಿರುಸಿನ ಮದ್ಯ ಮಾರಾಟ ಆರಂಭಗೊಂಡಿತು. ಪುರುಷರು, ಮಹಿಳೆಯರು ಎಂಬ ಬೇಧವಿಲ್ಲದೆ ಎಲ್ಲರೂ ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ ಛಾಯಾಗ್ರಾಹಕರ ಸಂಘದಿಂದ ನೆರವುಸೋಮವಾರಪೇಟೆ, ಮೇ 4: ಇಲ್ಲಿನ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಅಗತ್ಯ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಚಂದನ ಸುಬ್ರಮಣಿ, ಕಾರ್ಯದರ್ಶಿ ಡೇವಿಡ್, ರಕ್ತದಾನ ಶಿಬಿರಕುಶಾಲನಗರ, ಮೇ 4: ಜಿಲ್ಲಾ ರಕ್ತನಿಧಿ ಘಟಕದ ಆಶ್ರಯದಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ಜಿಲ್ಲಾ ರಕ್ತನಿಧಿ ಘಟಕದ ವೈದ್ಯ ಡಾ. ಕರುಂಬಯ್ಯ ತಂಡದಿಂದ ರಕ್ತದಾನ ಶಿಬಿರ ನಡೆಯಿತು.
ಮಾಸ್ಕ್ ವಿತರಣೆ ನಾಪೆÇೀಕ್ಲು, ಮೇ 4: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಅವರು ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್‍ಗಳನ್ನು ವಿತರಿಸಿದರು.
ಬಾಳೆ ಗಿಡಗಳು ನಾಶಗೋಣಿಕೊಪ್ಪ ವರದಿ, ಮೇ 4: ಗಾಳಿ, ಮಳೆಗೆ ಕೋಣಗೇರಿ ಗ್ರಾಮದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕಚ್ಚಿದ್ದು, ಪರಿಣಾಮ ಸುಮಾರು ರೂ. 3 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ. ಅಲ್ಲಿನ
ನಾಪೋಕ್ಲುವಿನಲ್ಲಿ ದಾಸ್ತಾನು ಖಾಲಿ! ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಬಿರುಸಿನ ಮದ್ಯ ಮಾರಾಟ ಆರಂಭಗೊಂಡಿತು. ಪುರುಷರು, ಮಹಿಳೆಯರು ಎಂಬ ಬೇಧವಿಲ್ಲದೆ ಎಲ್ಲರೂ ಮದ್ಯ ಖರೀದಿಗೆ ಸರತಿ ಸಾಲಿನಲ್ಲಿ
ಛಾಯಾಗ್ರಾಹಕರ ಸಂಘದಿಂದ ನೆರವುಸೋಮವಾರಪೇಟೆ, ಮೇ 4: ಇಲ್ಲಿನ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಅಗತ್ಯ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಚಂದನ ಸುಬ್ರಮಣಿ, ಕಾರ್ಯದರ್ಶಿ ಡೇವಿಡ್,
ರಕ್ತದಾನ ಶಿಬಿರಕುಶಾಲನಗರ, ಮೇ 4: ಜಿಲ್ಲಾ ರಕ್ತನಿಧಿ ಘಟಕದ ಆಶ್ರಯದಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ಜಿಲ್ಲಾ ರಕ್ತನಿಧಿ ಘಟಕದ ವೈದ್ಯ ಡಾ. ಕರುಂಬಯ್ಯ ತಂಡದಿಂದ ರಕ್ತದಾನ ಶಿಬಿರ ನಡೆಯಿತು.