ಮಡಿಕೇರಿಯ ಗದ್ದುಗೆ ಜಾಗ ಸಂರಕ್ಷಣೆಗೆ ಆದೇಶವೀರಾಜಪೇಟೆ, ಮಾ. ೨೬: ಮಡಿಕೇರಿಯಲ್ಲಿರುವ ಐತಿಹಾಸಿಕ ಪುರಾತನವಾದ ಗದ್ದುಗೆ ಹಾಗೂ ಇದಕ್ಕೆ ಸೇರಿದ ಜಾಗವನ್ನು ಸಂರಕ್ಷಿಸುವAತೆ ರಾಜ್ಯ ಉಚ್ಚನ್ಯಾಯಾಲಯದ ವಿಭಾಗೀಯಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಅವರು
ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆ ರಾಜುಮಡಿಕೇರಿ, ಮಾ. ೨೬: ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆ.ರಾಜು ಮೊಗವೀರ ಅವರು ಇಂದು ಅಧಿಕಾರ ವಹಿಸಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಯಾಗಿ (ಪ್ರಭಾರ) ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ ಅವರಿಂದ ಅಧಿಕಾರ
ಕೊಡಗಿನ ಗಡಿಯಾಚೆಕೋವಿಡ್ ಪರಿಸ್ಥಿತಿ ಸುಧಾರಿಸದಿದ್ದರೆ ಪುಣೆಯಲ್ಲಿ ಕಠಿಣ ಕ್ರಮ ಪುಣೆ, ಮಾ. ೨೬: ಪುಣೆ ಜಿಲ್ಲೆಯಲ್ಲಿ ಮುಂದಿನ ಒಂದು ವಾರದಲ್ಲಿ ಕೋವಿಡ್-೧೯ ಪರಿಸ್ಥಿತಿ ಸುಧಾರಿಸದಿದ್ದರೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
ವಿದ್ಯಾಹರೀಶ್ಗೆ ಬೀಳ್ಕೊಡುಗೆ ಮಡಿಕೇರಿ, ಮಾ. ೨೬: ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಕ್ರಿಯತೆಯ ಮೂಲಕ ಅದನ್ನು ಪವಿತ್ರ ಕಾರ್ಯ ಎಂಬAತೆ ಶಿಕ್ಷಕ ವೃಂದ ನಿರ್ವಹಿಸಬೇಕೆಂದು ಶಿಕ್ಷಣ ತಜ್ಞೆ ವಿದ್ಯಾಹರೀಶ್
ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ನೂರುನ್ನೀಸಾಮಡಿಕೇರಿ, ಮಾ. ೨೬: ನಮ್ಮೆಲ್ಲರ ನಡೆ ಸುಪೋಷಿತ ಕರ್ನಾಟಕವನ್ನು ರೂಪಿಸುವ ಕಡೆಗೆ ವಾಲಬೇಕು. ಏಕೆಂದರೆ ಈ ಯಾಂತ್ರಿಕ ಯುಗದಲ್ಲಿ ಜನರು ಪೌಷ್ಟಿಕ ಆಹಾರವನ್ನು ಸೇವಿಸಲು ಮರೆಯುತ್ತಿದ್ದಾರೆ. ಇದರಿಂದ