ಸದ್ದು ಇಲ್ಲದೇ ಸುದ್ದಿಯೂ ಆಗದೇ ಸೇವೆಯಲ್ಲಿರುವ ದಂಪತಿಗಳುಬಲಗೈಯಲ್ಲಿ ಕೊಟ್ಟದ್ದು ಎಡಗೈ ಗೂ ಗೊತ್ತಾಗಬಾರದು ಎಂದು ಕೆಲವರು ಜನಸೇವೆಯನ್ನು ಮಾಡುತ್ತಾರೆ. ಇನ್ನು ಕೆಲವರು ಸುದ್ದಿ ಮಾಧ್ಯಮಗಳಲ್ಲಿ ಯಾವ ಕಾರಣಕ್ಕೂ ನಮ್ಮ ಸೇವೆ ಬರಬಾರದು ಎಂದು ಭಾವಿಸಿರುತ್ತಾರೆ. ಹಿರಿಯ ನಾಗರಿಕರ ಮನೆ ಬಾಗಿಲಿಗೆ ಅಗತ್ಯ ಸೇವೆನಗರದ ಪೆನ್ಷನ್‍ಲೈನ್ ಮಾರ್ಗದ ಪೊಲೀಸ್ ವಸತಿ ಗೃಹದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದೆ. ಕೊರೊನಾ ಸಮಯದಲ್ಲಿ ಸಾರ್ವಜನಿಕರ ಅಗತ್ಯ ಬೇಡಿಕೆಗಳಿಗೆ ಕೂಡಿಗೆ ಗ್ರಾ.ಪಂ. ಗ್ರಾಮಪಡೆ ಸಭೆಕೂಡಿಗೆ, ಏ. 30: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಪಡೆ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ವರದಿಯನ್ನು ಆಶಾ ಕಾರ್ಯಕರ್ತೆಯರು, ಆರ್ಥಿಕ ನೆರವು*ಗೋಣಿಕೊಪ್ಪ, ಏ. 30: ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ವಾಹನ ಚಾಲಕರ ಸಂಘದ ಸದಸ್ಯ ರಿಗೆ ಗೋಣಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ರೂ. 1,500 ಪರಿಹಾರ ನಿಧಿಯನ್ನು ಪರಿಹಾರ ನಿಧಿಗೆ ದೇಣಿಗೆ ನೀಡಲು ಮನವಿಸೋಮವಾರಪೇಟೆ, ಏ. 30: ಪ್ರತಿ ಬೂತ್ ಮಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಕನಿಷ್ಟ 100 ಮಂದಿಯಿಂದ ತಲಾ 100 ರೂಪಾಯಿಯಂತೆ ಸಂಗ್ರಹಿಸಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸುವಂತೆ
ಸದ್ದು ಇಲ್ಲದೇ ಸುದ್ದಿಯೂ ಆಗದೇ ಸೇವೆಯಲ್ಲಿರುವ ದಂಪತಿಗಳುಬಲಗೈಯಲ್ಲಿ ಕೊಟ್ಟದ್ದು ಎಡಗೈ ಗೂ ಗೊತ್ತಾಗಬಾರದು ಎಂದು ಕೆಲವರು ಜನಸೇವೆಯನ್ನು ಮಾಡುತ್ತಾರೆ. ಇನ್ನು ಕೆಲವರು ಸುದ್ದಿ ಮಾಧ್ಯಮಗಳಲ್ಲಿ ಯಾವ ಕಾರಣಕ್ಕೂ ನಮ್ಮ ಸೇವೆ ಬರಬಾರದು ಎಂದು ಭಾವಿಸಿರುತ್ತಾರೆ.
ಹಿರಿಯ ನಾಗರಿಕರ ಮನೆ ಬಾಗಿಲಿಗೆ ಅಗತ್ಯ ಸೇವೆನಗರದ ಪೆನ್ಷನ್‍ಲೈನ್ ಮಾರ್ಗದ ಪೊಲೀಸ್ ವಸತಿ ಗೃಹದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದೆ. ಕೊರೊನಾ ಸಮಯದಲ್ಲಿ ಸಾರ್ವಜನಿಕರ ಅಗತ್ಯ ಬೇಡಿಕೆಗಳಿಗೆ
ಕೂಡಿಗೆ ಗ್ರಾ.ಪಂ. ಗ್ರಾಮಪಡೆ ಸಭೆಕೂಡಿಗೆ, ಏ. 30: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಪಡೆ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ವರದಿಯನ್ನು ಆಶಾ ಕಾರ್ಯಕರ್ತೆಯರು,
ಆರ್ಥಿಕ ನೆರವು*ಗೋಣಿಕೊಪ್ಪ, ಏ. 30: ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ವಾಹನ ಚಾಲಕರ ಸಂಘದ ಸದಸ್ಯ ರಿಗೆ ಗೋಣಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ರೂ. 1,500 ಪರಿಹಾರ ನಿಧಿಯನ್ನು
ಪರಿಹಾರ ನಿಧಿಗೆ ದೇಣಿಗೆ ನೀಡಲು ಮನವಿಸೋಮವಾರಪೇಟೆ, ಏ. 30: ಪ್ರತಿ ಬೂತ್ ಮಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಕನಿಷ್ಟ 100 ಮಂದಿಯಿಂದ ತಲಾ 100 ರೂಪಾಯಿಯಂತೆ ಸಂಗ್ರಹಿಸಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸುವಂತೆ