ಸಂಘ ಸಂಸ್ಥೆಗಳ ವಾರ್ಷಿಕ ಸಭೆ ಅವಧಿ ವಿಸ್ತರಣೆಮಡಿಕೇರಿ, ಆ. 7: ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳ ವಾರ್ಷಿಕ ಮಹಾಸಭೆಯನ್ನು ನಡೆಸುವ ಅವಧಿಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ. ಇದರಂತೆ ಕಾಡಾನೆ ದಾಳಿ : ಭತ್ತದ ಪೈರು ನಾಶಚೆಟ್ಟಳ್ಳಿ, ಆ. 7: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿಯ ಕರ್ನಯ್ಯನ ಪೂವಯ್ಯ ಅವರ ಗದ್ದೆಯಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸಿ ಭತ್ತದ ಪೈರನ್ನು ತುಳಿದು ಅಬ್ಯಾಲ ಸೀಲ್ಡೌನ್ಚೆಟ್ಟಳ್ಳಿ, ಆ. 7: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಟಿಕೊಪ್ಪ ಹೋಬಳಿಯ ಈರಳೆ ಗ್ರಾಮದ ಮಯ್ಯಾಸ್ ಇಂಡಿಯಾ ಪ್ಲಾಂಟೇಷನ್ ಅಬ್ಯಾಲದಲ್ಲಿ ಜ್ವರ ಲಕ್ಷಣವಿದ್ದ 22 ವರ್ಷದ ಯುವತಿಗೆ ಕೊರೊನಾ ಇಂದು ಕ್ಯಾಂಟೀನ್ ವಹಿವಾಟು ಇಲ್ಲಮಡಿಕೇರಿ, ಆ. 7: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ಪ್ರಸ್ತುತ ವಿದ್ಯುತ್ ಸಮಸ್ಯೆಯ ಕಾರಣದಿಂದಾಗಿ ತಾ. 8 ರಂದು (ಇಂದು) ಯಾವುದೇ ವ್ಯಾಪಾರ-ವಹಿವಾಟು ಇರುವುದಿಲ್ಲ ಎಂದು ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ: ವಿ.ಅನ್ಬುಕುಮಾರ್ ಮಡಿಕೇರಿ, ಆ. 7: ಜಿಲ್ಲೆಯಲ್ಲಿ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಉಂಟಾಗುವ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು ಹಾಗೂ ಕೋವಿಡ್-19 ನಿಯಂತ್ರಿಸುವಲ್ಲಿ ಅಧಿಕಾರಿಗಳು
ಸಂಘ ಸಂಸ್ಥೆಗಳ ವಾರ್ಷಿಕ ಸಭೆ ಅವಧಿ ವಿಸ್ತರಣೆಮಡಿಕೇರಿ, ಆ. 7: ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳ ವಾರ್ಷಿಕ ಮಹಾಸಭೆಯನ್ನು ನಡೆಸುವ ಅವಧಿಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ. ಇದರಂತೆ
ಕಾಡಾನೆ ದಾಳಿ : ಭತ್ತದ ಪೈರು ನಾಶಚೆಟ್ಟಳ್ಳಿ, ಆ. 7: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿಯ ಕರ್ನಯ್ಯನ ಪೂವಯ್ಯ ಅವರ ಗದ್ದೆಯಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸಿ ಭತ್ತದ ಪೈರನ್ನು ತುಳಿದು
ಅಬ್ಯಾಲ ಸೀಲ್ಡೌನ್ಚೆಟ್ಟಳ್ಳಿ, ಆ. 7: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಟಿಕೊಪ್ಪ ಹೋಬಳಿಯ ಈರಳೆ ಗ್ರಾಮದ ಮಯ್ಯಾಸ್ ಇಂಡಿಯಾ ಪ್ಲಾಂಟೇಷನ್ ಅಬ್ಯಾಲದಲ್ಲಿ ಜ್ವರ ಲಕ್ಷಣವಿದ್ದ 22 ವರ್ಷದ ಯುವತಿಗೆ ಕೊರೊನಾ
ಇಂದು ಕ್ಯಾಂಟೀನ್ ವಹಿವಾಟು ಇಲ್ಲಮಡಿಕೇರಿ, ಆ. 7: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್‍ನಲ್ಲಿ ಪ್ರಸ್ತುತ ವಿದ್ಯುತ್ ಸಮಸ್ಯೆಯ ಕಾರಣದಿಂದಾಗಿ ತಾ. 8 ರಂದು (ಇಂದು) ಯಾವುದೇ ವ್ಯಾಪಾರ-ವಹಿವಾಟು ಇರುವುದಿಲ್ಲ ಎಂದು
ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ: ವಿ.ಅನ್ಬುಕುಮಾರ್ ಮಡಿಕೇರಿ, ಆ. 7: ಜಿಲ್ಲೆಯಲ್ಲಿ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಉಂಟಾಗುವ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು ಹಾಗೂ ಕೋವಿಡ್-19 ನಿಯಂತ್ರಿಸುವಲ್ಲಿ ಅಧಿಕಾರಿಗಳು