ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಕಿಟ್ ವಿತರಣೆ ಗೋಣಿಕೊಪ್ಪಲು, ಏ. 28: ಪ್ರತಿಯೊಂದು ಜೀವಿಯಲ್ಲೂ ಭಗವಂತನಿದ್ದಾನೆ. ಯಾರೊಬ್ಬರೂ ಹಸಿವಿನಿಂದ ಇರಬಾರದು. ನಿಮ್ಮ ಆಟೋದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಎಲ್ಲರಲ್ಲೂ ಭಗವಂತನನ್ನು ಕಾಣಿ ಎಂದು ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ವಾಕಿಂಗ್ ಸಂದರ್ಭ ಆನೆದಾಳಿಗೋಣಿಕೊಪ್ಪ ವರದಿ, ಏ. 28: ಮುಂಜಾನೆಯ ‘ವಾಕಿಂಗ್’ ಸಂದರ್ಭ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದ ಘಟನೆ ಗೋಣಿಕೊಪ್ಪ - ಮೈಸೂರು ಹೆದ್ದಾರಿಯ ಚೆನ್ನಂಗೊಲ್ಲಿ ಎಂಬಲ್ಲಿ ನಡೆದಿದೆ. ಆದಿವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದ ಹಲ್ಲೆ..!?ಸಿದ್ದಾಪುರ, ಏ.28: ಅರಣ್ಯ ಸಿಬ್ಬಂದಿಗಳ ಅನುಮತಿಯ ಮೇರೆಗೆ ಗುಡಿಸಲು ಕಟ್ಟಲು ಹಾಗೂ ಸೌದೆಗಾಗಿ ಮರದ ಕೊಂಬೆಗಳನ್ನು ಕಡಿದು ತಂದ ಆದಿವಾಸಿ ಯುವಕರ ಮೇಲೆ ಕಳವು ಆರೋಪ ಹೊರಿಸಿ ಶುದ್ಧ ನೀರಿನ ನಲ್ಲಿ ಇದೆ; ಆದರೆ ಚರಂಡಿಯಲ್ಲಿ! ಕಣಿವೆ, ಏ. 28: ಸಾಂಕ್ರಾಮಿಕ ರೋಗಬಾಧೆಯಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ಆಡಳಿತ ಅಲ್ಲಿನ ನಿವಾಸಿಗಳಿಗೆ ಕಲ್ಮಶ ತುಂಬಿ ಸಂಪಾಜೆಗೆ ಎಸ್ಪಿ ಭೇಟಿಸಂಪಾಜೆ, ಏ. 28: ಕೊಡಗು ಜಿಲ್ಲೆಯ ಸಂಪಾಜೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್‍ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಭೇಟಿ ನೀಡಿ ಬಂದೋಬಸ್ತ್ ಕ್ರಮದ
ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಕಿಟ್ ವಿತರಣೆ ಗೋಣಿಕೊಪ್ಪಲು, ಏ. 28: ಪ್ರತಿಯೊಂದು ಜೀವಿಯಲ್ಲೂ ಭಗವಂತನಿದ್ದಾನೆ. ಯಾರೊಬ್ಬರೂ ಹಸಿವಿನಿಂದ ಇರಬಾರದು. ನಿಮ್ಮ ಆಟೋದಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಎಲ್ಲರಲ್ಲೂ ಭಗವಂತನನ್ನು ಕಾಣಿ ಎಂದು ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ
ವಾಕಿಂಗ್ ಸಂದರ್ಭ ಆನೆದಾಳಿಗೋಣಿಕೊಪ್ಪ ವರದಿ, ಏ. 28: ಮುಂಜಾನೆಯ ‘ವಾಕಿಂಗ್’ ಸಂದರ್ಭ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದ ಘಟನೆ ಗೋಣಿಕೊಪ್ಪ - ಮೈಸೂರು ಹೆದ್ದಾರಿಯ ಚೆನ್ನಂಗೊಲ್ಲಿ ಎಂಬಲ್ಲಿ ನಡೆದಿದೆ.
ಆದಿವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿಂದ ಹಲ್ಲೆ..!?ಸಿದ್ದಾಪುರ, ಏ.28: ಅರಣ್ಯ ಸಿಬ್ಬಂದಿಗಳ ಅನುಮತಿಯ ಮೇರೆಗೆ ಗುಡಿಸಲು ಕಟ್ಟಲು ಹಾಗೂ ಸೌದೆಗಾಗಿ ಮರದ ಕೊಂಬೆಗಳನ್ನು ಕಡಿದು ತಂದ ಆದಿವಾಸಿ ಯುವಕರ ಮೇಲೆ ಕಳವು ಆರೋಪ ಹೊರಿಸಿ
ಶುದ್ಧ ನೀರಿನ ನಲ್ಲಿ ಇದೆ; ಆದರೆ ಚರಂಡಿಯಲ್ಲಿ! ಕಣಿವೆ, ಏ. 28: ಸಾಂಕ್ರಾಮಿಕ ರೋಗಬಾಧೆಯಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯತಿ ಆಡಳಿತ ಅಲ್ಲಿನ ನಿವಾಸಿಗಳಿಗೆ ಕಲ್ಮಶ ತುಂಬಿ
ಸಂಪಾಜೆಗೆ ಎಸ್ಪಿ ಭೇಟಿಸಂಪಾಜೆ, ಏ. 28: ಕೊಡಗು ಜಿಲ್ಲೆಯ ಸಂಪಾಜೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್‍ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಭೇಟಿ ನೀಡಿ ಬಂದೋಬಸ್ತ್ ಕ್ರಮದ