ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಬೆಳೆಗಾರರ ಒಕ್ಕೂಟ ಸಮಾಲೋಚನೆಶ್ರೀಮಂಗಲ, ಫೆ. ೨೪: ಶ್ರೀಮಂಗಲ ಹೋಬಳಿಯಲ್ಲಿ ಎರಡು ಜೀವಗಳನ್ನು ಬಲಿ ಪಡೆದ ನಂತರ ಎಚ್ಚೆತ್ತುಕೊಂಡು ಹುಲಿ ಸೆರೆಗೆ ಕಾರ್ಯಾಚರಣೆಗೆ ಇಳಿದಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಟಿ.ಶೆಟ್ಟಿಗೇರಿ ಗ್ರಾಮದಲ್ಲಿ
ರೈತ ಸಂಘದಿAದ ಕೊಡಗು ಬಂದ್ ಎಚ್ಚರಿಕೆಗೋಣಿಕೊಪ್ಪಲು, ಫೆ. ೨೪: ಹುಲಿ ದಾಳಿ ತಡೆಗೆ ಅರಣ್ಯ ಮಂತ್ರಿ ದಕ್ಷಿಣ ಕೊಡಗಿಗೆ ಆಗಮಿಸಿ ಹುಲಿ ಕಾರ್ಯಾಚರಣೆ ಬಗ್ಗೆ ಸಮಗ್ರ ಚರ್ಚೆ ನಡೆಸಿ,ನರಭಕ್ಷಕ ಹುಲಿಯನ್ನು ಗುಂಡಿಕ್ಕುವ ತೀರ್ಮಾನಕ್ಕೆ
ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಬೆಂಗಳೂರು, ಫೆ. ೨೪ : ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಲು ಕ್ರಮ ತೆಗೆದುಕೊಳ್ಳಿ, ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆ ಅರಣ್ಯ
ಕೇರಳ ಗಡಿಯಲ್ಲಿ ಕರ್ನಾಟಕ ವಾಹನಗಳನ್ನು ತಡೆದು ಪ್ರತಿಭಟನೆವೀರಾಜಪೇಟೆ, ಫೆ. ೨೪: ಕೋವಿಡ್ ನಿಯಂತ್ರಣದ ಬಗ್ಗೆ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರವನ್ನು ವಿರೋಧಿಸಿ ಕೇರಳ ರಾಜ್ಯದ ಕೂಟುಹೊಳೆಯ ಸ್ಥಳೀಯರು ಕರ್ನಾಟಕದಿಂದ ಬರುವ ವಾಹನವನ್ನು ಕೂಟುಹೊಳೆ ಸೇತುವೆ
ತಾ.ಪಂ.ನಿAದ ಹೆಚ್ಚುವರಿ ರೂ. ೩೨ ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆಸೋಮವಾರಪೇಟೆ, ಫೆ. ೨೪: ತಾಲೂಕು ಪಂಚಾಯಿತಿಗೆ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಹೆಚ್ಚುವರಿಯಾಗಿ ಬಿಡುಗಡೆಯಾಗಿರುವ ರೂ. ೩೨.೨೫ ಲಕ್ಷ ಅನುದಾನಕ್ಕೆ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸಲಾಯಿತು.ತಾ.ಪಂ. ಸಭಾಂಗಣದಲ್ಲಿ