ವರ್ಷಧಾರೆಯಿಂದ ಸಾಲು ಸಾಲು ಅನಾಹುತಗಳುಮಡಿಕೇರಿ, ಆ. 7: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನ ಗಳಿಂದ ಸುರಿಯುತ್ತಿರುವ ವರ್ಷಧಾರೆ ಹಾಗೂ ಭಾರೀ ಗಾಳಿಯಿಂದಾಗಿ ಅನಾಹುತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಿಂದವೀರಾಜಪೇಟೆ ತಾಲೂಕಿನಲ್ಲಿ ಬರಪೂರ ಸಮಸ್ಯೆಗಳುಮಡಿಕೇರಿ, ಆ.7: ದಕ್ಷಿಣ ಕೊಡಗಿನಾದ್ಯಂತ ಮಳೆ-ಗಾಳಿ ಮುಂದುವರಿದಿದ್ದು, ಏರಿಕೆಯಾಗಿರುವ ನೀರಿನ ಮಟ್ಟ ಹಾಗೂ ಬೀಳುತ್ತಿರುವ ಮರಗಳು, ವಿದ್ಯುತ್ ಕಂಬಗಳು, ಮತ್ತಿತರ ಹಲವು ಕಾರಣಗಳಿಂದಾಗಿ ವೀರಾಜಪೇಟೆ ತಾಲೂಕಿನೆಲ್ಲೆಡೆ ಬರಪೂರಜಿಲ್ಲೆಯಲ್ಲಿ ಐದು ದಿನದಲ್ಲಿ 26.27 ಇಂಚು ಮಳೆಮಡಿಕೇರಿ, ಆ. 7: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಗಾಲದ ತೀವ್ರತೆಯೇ ಇಲ್ಲದಂತೆ ಕಂಡುಬಂದಿತ್ತು. ಆದರೆ ಆಗಸ್ಟ್ 2ರ ಅಪರಾಹ್ನದ ನಂತರಸೋಮವಾರಪೇಟೆ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿ:4 ದಿನದ ನಂತರ ವಿದ್ಯುತ್ ಸಂಪರ್ಕಸೋಮವಾರಪೇಟೆ, ಆ.7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿ ಪ್ರಕರಣಗಳು ನಡೆಯುತ್ತಲೇ ಇವೆ. ಅತೀ ಶೀತದಿಂದಾಗಿ ಮನೆಗಳ ಗೋಡೆಗಳು ಕುಸಿಯುತ್ತಿದ್ದರೆ, ಭಾರೀ ಗಾಳಿಗೆ ವಾಸದ ಮನೆಯ ಛಾವಣಿ ಹಾರುತ್ತಿವೆ. ಮಡಿಕೇರಿ ಕುಶಾಲನಗರ ಹೆದ್ದಾರಿ ಜಲಾವೃತಕುಶಾಲನಗರ, ಆ. 7: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮಡಿಕೇರಿ-ಕುಶಾಲನಗರ
ವರ್ಷಧಾರೆಯಿಂದ ಸಾಲು ಸಾಲು ಅನಾಹುತಗಳುಮಡಿಕೇರಿ, ಆ. 7: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನ ಗಳಿಂದ ಸುರಿಯುತ್ತಿರುವ ವರ್ಷಧಾರೆ ಹಾಗೂ ಭಾರೀ ಗಾಳಿಯಿಂದಾಗಿ ಅನಾಹುತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಿಂದ
ವೀರಾಜಪೇಟೆ ತಾಲೂಕಿನಲ್ಲಿ ಬರಪೂರ ಸಮಸ್ಯೆಗಳುಮಡಿಕೇರಿ, ಆ.7: ದಕ್ಷಿಣ ಕೊಡಗಿನಾದ್ಯಂತ ಮಳೆ-ಗಾಳಿ ಮುಂದುವರಿದಿದ್ದು, ಏರಿಕೆಯಾಗಿರುವ ನೀರಿನ ಮಟ್ಟ ಹಾಗೂ ಬೀಳುತ್ತಿರುವ ಮರಗಳು, ವಿದ್ಯುತ್ ಕಂಬಗಳು, ಮತ್ತಿತರ ಹಲವು ಕಾರಣಗಳಿಂದಾಗಿ ವೀರಾಜಪೇಟೆ ತಾಲೂಕಿನೆಲ್ಲೆಡೆ ಬರಪೂರ
ಜಿಲ್ಲೆಯಲ್ಲಿ ಐದು ದಿನದಲ್ಲಿ 26.27 ಇಂಚು ಮಳೆಮಡಿಕೇರಿ, ಆ. 7: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಗಾಲದ ತೀವ್ರತೆಯೇ ಇಲ್ಲದಂತೆ ಕಂಡುಬಂದಿತ್ತು. ಆದರೆ ಆಗಸ್ಟ್ 2ರ ಅಪರಾಹ್ನದ ನಂತರ
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿ:4 ದಿನದ ನಂತರ ವಿದ್ಯುತ್ ಸಂಪರ್ಕಸೋಮವಾರಪೇಟೆ, ಆ.7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿ ಪ್ರಕರಣಗಳು ನಡೆಯುತ್ತಲೇ ಇವೆ. ಅತೀ ಶೀತದಿಂದಾಗಿ ಮನೆಗಳ ಗೋಡೆಗಳು ಕುಸಿಯುತ್ತಿದ್ದರೆ, ಭಾರೀ ಗಾಳಿಗೆ ವಾಸದ ಮನೆಯ ಛಾವಣಿ ಹಾರುತ್ತಿವೆ.
ಮಡಿಕೇರಿ ಕುಶಾಲನಗರ ಹೆದ್ದಾರಿ ಜಲಾವೃತಕುಶಾಲನಗರ, ಆ. 7: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮಡಿಕೇರಿ-ಕುಶಾಲನಗರ