ಕುಂಜಿಲ ಪೈನರಿ ಜಮಾಅತ್ ನೂತನ ಆಡಳಿತ ಮಂಡಳಿಗೆ ನೇಮಕಕಡಂಗ, ಅ. 20: ಕುಂಜಿಲ ಪೈನರಿ ಮುಸ್ಲಿಂ ಜಮಾಅತ್‍ನ 2020-21ನೇ ಸಾಲಿಗೆ ನೂತನ ಆಡಳಿತ ಮಂಡಳಿ ನೇಮಕ ಹಾಗೂ ಕಳೆದ ಸಾಲಿನಲ್ಲಿ ಸಮರ್ಥವಾಗಿ ಆಡಳಿತ ಅವಧಿ ಪೂರೈಸಿದದೇವಾಲಯ ಆವರಣದಲ್ಲಿ ಶ್ರಮದಾನ ಸಿದ್ದಾಪುರ, ಅ. 20: ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯ ಶ್ರೀ ವಿನಾಯಕ ಸೇವಾ ಸಿಂಧು ವತಿಯಿಂದ ನಲ್ವತ್ತೇಕರೆಯ ಶ್ರೀ ಮಾರಿಯಮ್ಮ ದೇವಾಲಯದ ಸುತ್ತಲು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು. ಈ ಕಾವೇರಿ ತೀರ್ಥ ವಿತರಣೆಸೋಮವಾರಪೇಟೆ, ಅ. 20: ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದಲ್ಲಿ ತಲಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಜೇಸಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ನಗರಳ್ಳಿ ಬಸಪ್ಪ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆಸೋಮವಾರಪೇಟೆ, ಅ. 20: ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದ ಪ್ರಯುಕ್ತ ಮಹಿಳೆಯರಿಂದ ಗಂಗೆ ಪೂಜೆ ನೆರವೇರಿತು. ಬಡವರಿಗೆ ವಸತಿಗಾಗಿ ಜೆ.ಡಿ.ಎಸ್. ಪ್ರತಿಭಟನೆ ಮಡಿಕೇರಿ, ಅ. 20: ವಸತಿ ರಹಿತ ಕಡುಬಡವರು, ಕಾರ್ಮಿಕ ವರ್ಗ ಹಾಗೂ ಸಂತ್ರಸ್ತರಿಗೆ ನೆಲೆ ಕಲ್ಪಿಸಲು ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸದಿದ್ದಲ್ಲಿ ಜಿಲ್ಲಾ ಜಾತ್ಯತೀತ ಜನತಾದಳದ
ಕುಂಜಿಲ ಪೈನರಿ ಜಮಾಅತ್ ನೂತನ ಆಡಳಿತ ಮಂಡಳಿಗೆ ನೇಮಕಕಡಂಗ, ಅ. 20: ಕುಂಜಿಲ ಪೈನರಿ ಮುಸ್ಲಿಂ ಜಮಾಅತ್‍ನ 2020-21ನೇ ಸಾಲಿಗೆ ನೂತನ ಆಡಳಿತ ಮಂಡಳಿ ನೇಮಕ ಹಾಗೂ ಕಳೆದ ಸಾಲಿನಲ್ಲಿ ಸಮರ್ಥವಾಗಿ ಆಡಳಿತ ಅವಧಿ ಪೂರೈಸಿದ
ದೇವಾಲಯ ಆವರಣದಲ್ಲಿ ಶ್ರಮದಾನ ಸಿದ್ದಾಪುರ, ಅ. 20: ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯ ಶ್ರೀ ವಿನಾಯಕ ಸೇವಾ ಸಿಂಧು ವತಿಯಿಂದ ನಲ್ವತ್ತೇಕರೆಯ ಶ್ರೀ ಮಾರಿಯಮ್ಮ ದೇವಾಲಯದ ಸುತ್ತಲು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು. ಈ
ಕಾವೇರಿ ತೀರ್ಥ ವಿತರಣೆಸೋಮವಾರಪೇಟೆ, ಅ. 20: ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದಲ್ಲಿ ತಲಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಜೇಸಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರ ನಗರಳ್ಳಿ ಬಸಪ್ಪ
ಶರನ್ನವರಾತ್ರಿ ಉತ್ಸವಕ್ಕೆ ಚಾಲನೆಸೋಮವಾರಪೇಟೆ, ಅ. 20: ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದ ಪ್ರಯುಕ್ತ ಮಹಿಳೆಯರಿಂದ ಗಂಗೆ ಪೂಜೆ ನೆರವೇರಿತು.
ಬಡವರಿಗೆ ವಸತಿಗಾಗಿ ಜೆ.ಡಿ.ಎಸ್. ಪ್ರತಿಭಟನೆ ಮಡಿಕೇರಿ, ಅ. 20: ವಸತಿ ರಹಿತ ಕಡುಬಡವರು, ಕಾರ್ಮಿಕ ವರ್ಗ ಹಾಗೂ ಸಂತ್ರಸ್ತರಿಗೆ ನೆಲೆ ಕಲ್ಪಿಸಲು ವಸತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸದಿದ್ದಲ್ಲಿ ಜಿಲ್ಲಾ ಜಾತ್ಯತೀತ ಜನತಾದಳದ