ಮಸೀದಿಯಲ್ಲಿದ್ದ ಹುಂಡಿ ಹಣ ಕಳವು ಬಂಧನವೀರಾಜಪೇಟೆ, ನ. ೬: ಮಸೀದಿಯ ಹುಂಡಿಯನ್ನು ಕಳ್ಳತನ ಮಾಡುತ್ತಿದ್ದ ಚೋರನನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಸುಣ್ಣದ ಬೀದಿ ನಿವಾಸಿ ಮೊಹಮ್ಮದ್ ಶೋಯೆಬ್ (೨೮) ಬಂಧಿತ ಆರೋಪಿ. ನೆಹರು
ನಾಳೆಯಿಂದ ಎಲ್ಕೆಜಿ ಯುಕೆಜಿ ಪ್ರಾರಂಭಮಡಿಕೇರಿ, ನ. ೬: ಜಿಲ್ಲೆಯಾದ್ಯಂತ ಎಲ್.ಕೆ.ಜಿ ಮತ್ತು ಯು.ಕೆ.ಜಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಕೋವಿಡ್-೧೯ ಹಾಗೂ ಎಸ್‌ಒಪಿ ಮಾರ್ಗಸೂಚಿ ಅನ್ವಯ ಎಲ್ಲಾ
ಆತ್ಮಹತ್ಯೆಗೆ ಯತ್ನಿಸಿದ ವೃದ್ಧನನ್ನು ರಕ್ಷಿಸಿದ ವಿದ್ಯಾರ್ಥಿನಿಗೋಣಿಕೊಪ್ಪ ವರದಿ, ನ. ೬ : ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧನನ್ನು ವಿದ್ಯಾರ್ಥಿನಿಯೊಬ್ಬಳು ಜೀವದ ಹಂಗು ತೊರೆದು ರಕ್ಷಿಸಿದ್ದಾಳೆ. ಸೀಗೆತೋಡು ಎಂಬಲ್ಲಿ ಶನಿವಾರ ಮಧ್ಯಾಹ್ನ ಘಟನೆ
ರಾಷ್ಟಿçÃಯ ಪಂದ್ಯಾವಳಿಗೆ ಲೋಹಿತ್ಗೌಡಹೊದ್ದೂರು, ನ. ೬: ರಾಷ್ಟಿç್ಟÃಯ ವೀಲ್‌ಛೇರ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಹೊದ್ದೂರಿನ ಲೋಹಿತ್ ಗೌಡ ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿಯು ಗುಜರಾತಿನ ವಡೋದರದಲ್ಲಿ ತಾ.೯ರಿಂದ ೧೪ರವರೆಗೆ ನಡೆಯಲಿದೆ. ಈ
ಐತಿಹಾಸಿಕ ಕಾಲದಿಂದ ಕಾವೇರಿ ನದಿ ಹಂಚಿಕೆ ವಿವಾದಕುಶಾಲನಗರ, ನ. ೬: ಕುಶಾಲನಗರ ಪಟ್ಟಣದ ಪೆಟ್ರೋಲ್ ಬಂಕ್ ಒಂದರ ಬಳಿ ಹೆದ್ದಾರಿಯಲ್ಲಿ ಕಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹೊಂದಿದ್ದ ಅನಾಥ ಸೂಟ್ ಕೇಸನ್ನು