ತೆಪ್ಪೋತ್ಸವ ಕಾರ್ಯಕ್ರಮಕುಶಾಲನಗರ, ಡಿ. 9: ಕುಶಾಲನಗರ ಗಣಪತಿ ದೇವಾಲಯ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು. ದೇವಾಲಯದಿಂದ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ರಥಬೀದಿ ಮೂಲಕ ಟೀಂ ಸ್ಪಿರಿಟ್ ತಂಡದ ಮುಡಿಗೆ ವಿ.ಪಿ.ಎಲ್. ಮೂರನೇ ಆವೃತ್ತಿಯ ಪ್ರಶಸ್ತಿವೀರಾಜಪೇಟೆ, ಡಿ. 9: ನಗರದ ಕ್ರಿಕೆಟ್ ಹಬ್ಬವೆಂದು ಖ್ಯಾತಿ ಪಡೆದ ವೀರಾಜಪೇಟೆ ಪ್ರೀಮಿಯರ್ ಲೀಗ್ ಸತತ ಆರು ದಿನ ಕ್ರೀಡಾ ಪ್ರೇಮಿಗಳಿಗೆ ಕ್ರಿಕೆಟ್ ಆಟದ ಮನೋರಂಜನೆ ನೀಡಿಮಡಿಕೇರಿ ನಗರಸಭೆ ತ್ಯಾಜ್ಯ ವಿಲೇವಾರಿ ಕುರಿತು ಸಚಿವರಿಂದ ಮಾಹಿತಿಮಡಿಕೇರಿ, ಡಿ. 9: ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ತ್ಯಾಜ್ಯದ ಪ್ರಮಾಣವೆಷ್ಟು? ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆಯೇ, ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಯುವಕ ಆತ್ಮಹತ್ಯೆಭಾಗಮಂಡಲ, ಡಿ. 9: ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಯ್ಯಂಗೇರಿಯ ಕೆ.ಟಿ. ಭುವನ್ (28) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಭುವನ್ನೆನೆಗುದಿಗೆ ಬಿದ್ದಿರುವ ಪಟ್ಟಣ ಪಂಚಾಯಿತಿ ಸರ್ವೆ ಕಾರ್ಯ ಶನಿವಾರಸಂತೆ, ಡಿ. 9: ಶನಿವಾರಸಂತೆಯನ್ನು ಪಟ್ಟಣ ಪಂಚಾಯಿತಿಯಾಗಿಸುವ ಸರ್ವೆ ಕಾರ್ಯ ನೆನೆಗುದಿಗೆ ಬಿದ್ದಿದೆ ಎಂದು ಕೂಜಗೇರಿ ಗ್ರಾಮದ ನಿವೃತ್ತ ಸೈನಿಕ ಕೆ.ಟಿ. ಹರೀಶ್ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾ
ತೆಪ್ಪೋತ್ಸವ ಕಾರ್ಯಕ್ರಮಕುಶಾಲನಗರ, ಡಿ. 9: ಕುಶಾಲನಗರ ಗಣಪತಿ ದೇವಾಲಯ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ತೆಪ್ಪೋತ್ಸವ ಕಾರ್ಯಕ್ರಮ ನಡೆಯಿತು. ದೇವಾಲಯದಿಂದ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ರಥಬೀದಿ ಮೂಲಕ
ಟೀಂ ಸ್ಪಿರಿಟ್ ತಂಡದ ಮುಡಿಗೆ ವಿ.ಪಿ.ಎಲ್. ಮೂರನೇ ಆವೃತ್ತಿಯ ಪ್ರಶಸ್ತಿವೀರಾಜಪೇಟೆ, ಡಿ. 9: ನಗರದ ಕ್ರಿಕೆಟ್ ಹಬ್ಬವೆಂದು ಖ್ಯಾತಿ ಪಡೆದ ವೀರಾಜಪೇಟೆ ಪ್ರೀಮಿಯರ್ ಲೀಗ್ ಸತತ ಆರು ದಿನ ಕ್ರೀಡಾ ಪ್ರೇಮಿಗಳಿಗೆ ಕ್ರಿಕೆಟ್ ಆಟದ ಮನೋರಂಜನೆ ನೀಡಿ
ಮಡಿಕೇರಿ ನಗರಸಭೆ ತ್ಯಾಜ್ಯ ವಿಲೇವಾರಿ ಕುರಿತು ಸಚಿವರಿಂದ ಮಾಹಿತಿಮಡಿಕೇರಿ, ಡಿ. 9: ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿರುವ ತ್ಯಾಜ್ಯದ ಪ್ರಮಾಣವೆಷ್ಟು? ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆಯೇ, ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ
ಯುವಕ ಆತ್ಮಹತ್ಯೆಭಾಗಮಂಡಲ, ಡಿ. 9: ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಯ್ಯಂಗೇರಿಯ ಕೆ.ಟಿ. ಭುವನ್ (28) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಭುವನ್
ನೆನೆಗುದಿಗೆ ಬಿದ್ದಿರುವ ಪಟ್ಟಣ ಪಂಚಾಯಿತಿ ಸರ್ವೆ ಕಾರ್ಯ ಶನಿವಾರಸಂತೆ, ಡಿ. 9: ಶನಿವಾರಸಂತೆಯನ್ನು ಪಟ್ಟಣ ಪಂಚಾಯಿತಿಯಾಗಿಸುವ ಸರ್ವೆ ಕಾರ್ಯ ನೆನೆಗುದಿಗೆ ಬಿದ್ದಿದೆ ಎಂದು ಕೂಜಗೇರಿ ಗ್ರಾಮದ ನಿವೃತ್ತ ಸೈನಿಕ ಕೆ.ಟಿ. ಹರೀಶ್ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾ