ವಿದ್ಯುತ್ ತಂತಿ ಮೇಲೆ ಬಿದ್ದ ಮರ ತಪ್ಪಿದ ಅನಾಹುತಸೋಮವಾರಪೇಟೆ, ನ. ೧೧: ತಾಲೂಕಿನ ಕಿಕ್ಕರಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ. ಶಾಂತಳ್ಳಿ ಮಾರ್ಗದಿಂದ ಕಿಕ್ಕರಳ್ಳಿಗೆ
ಪಿಡಿಒ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆಸಿದ್ದಾಪುರ, ನ. ೧೧: ನೆಲ್ಲಿಹುದಿಕೇರಿ ಗ್ರಾ.ಪಂ.ಗೆ ಖಾಯಂ ಪಿಡಿಒ ಹಾಗೂ ಇನ್ನಿತರ ಅಧಿಕಾರಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪಕ್ಷದ
ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಮಾರಾಮಾರಿಸೋಮವಾರಪೇಟೆ, ನ. ೧೧: ಕಾಲೇಜು ಮುಗಿಸಿ ಮನೆಗೆ ತೆರಳದೇ ಬಸ್ ನಿಲ್ದಾಣದಲ್ಲಿ ಮಾರಾಮಾರಿಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಗೆ ಕರೆದೊಯ್ದು ತಮ್ಮದೇ ಧಾಟಿಯಲ್ಲಿ ‘ಬುದ್ಧಿವಾದ’ ಹೇಳಿ ಕಳುಹಿಸಿದ
ಸಿದ್ದಾಪುರದಲ್ಲಿ ಶಾಂತಿ ಪೂಜೆಮಡಿಕೇರಿ, ನ. ೧೧: ಸಿದ್ದಾಪುರ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ, ಸಿದ್ದಾಪುರ ಅಯ್ಯಪ್ಪ ದೇವಾಲಯದಲ್ಲಿ ವರ್ಷಂಪ್ರತಿ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ನಡೆಸುವ ಕುಟ್ಟಪ್ಪ ಬಲಿದಾನ್
ನಾಪೋಕ್ಲು ಕೊಡವ ಸಮಾಜದಿಂದ ಸಿಎನ್ಸಿಗೆ ಬೆಂಬಲನಾಪೋಕ್ಲು, ನ. ೧೧: ಕೊಡವ ಲ್ಯಾಂಡ್ ಮತ್ತು ಎಸ್ಟಿ ಪಟ್ಟಿಯಡಿ ರಾಜ್ಯಾಂಗ ಖಾತ್ರಿಗಾಗಿ ಹೋರಾಟ ನಡೆಸುತ್ತಿರುವ ಸಿಎನ್‌ಸಿ ಸಂಘಟನೆಗೆ ನಾಪೋಕ್ಲು ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡುತ್ತದೆ