ತೆನ್ನೀರ ಮೈನಾಗೆ ಕೊಲೆ ಬೆದರಿಕೆ ದೂರುಮಡಿಕೇರಿ,ನ.೧೧: ಕಾಂಗ್ರೆಸ್ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ ಅವರಿಗೆ ಅನಾಮಧೇಯ ಪತ್ರದ ಮೂಲಕ ಕೊಲೆ ಬೆದರಿಕೆ ಒಡ್ಡಲಾಗಿದ್ದು, ಈ ಸಂಬAಧ ಮೈನಾ ಜಿಲ್ಲಾ ಪೊಲೀಸ್
ಕಲಶಾಭಿಷೇಕ ವಾರ್ಷಿಕ ಪೂಜೆಕುಶಾಲನಗರ, ನ. ೧೧: ಕುಶಾಲನಗರ ಗಣಪತಿ ದೇವಾಲಯದ ೧೩ನೇ ವರ್ಷದ ಗೋಪುರ ಕಲಶಾಭಿಷೇಕದ ವಾರ್ಷಿಕ ಪೂಜೆ ಗುರುವಾರ ನಡೆಯಿತು. ಈ ಸಂಬAಧ ದೇವಾಲಯದಲ್ಲಿ ಅರ್ಚಕ ರಾಘವೇಂದ್ರ ಭಟ್
ನಿಷೇಧಾಜ್ಞೆ ಉಲ್ಲಂಘಿಸಿದ ೬೬ ಮಂದಿಯ ಬಂಧನ ಜನಜಾಗೃತಿ ಸಭೆ ರದ್ದು ಮಡಿಕೇರಿ, ನ. ೧೦: ೨೦೧೫ರ ನ. ೧೦ರಂದು ಟಿಪ್ಪು ಜಯಂತಿ ಗಲಭೆಯಲ್ಲಿ ಸಾವನ್ನಪ್ಪಿದ್ದ ವಿಶ್ವ ಹಿಂದೂ ಪರಿಷತ್ ಮುಖಂಡ ದೇವಪಂಡ ಕುಟ್ಟಪ್ಪ ಸ್ಮರಣಾರ್ಥ ಇಂದು ವಿಶ್ವ ಹಿಂದೂ
ಮಾದಾಪುರದಲ್ಲಿ ಕುಟ್ಟಪ್ಪ ಸ್ಮರಣೆ ಸಭೆ ಮೆರವಣಿಗೆಗೆ ತಡೆ ಸೋಮವಾರಪೇಟೆ, ನ.೧೦: ಕಳೆದ ೨೦೧೫ರ ನವೆಂಬರ್ ೧೦ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಸಂದರ್ಭದ ಗಲಭೆಯಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ, ಮಾದಾಪುರ ಸಮೀಪದ
ಎಂಎಲ್ಸಿ ಚುನಾವಣೆ ಸರಕಾರಿ ಕಾರ್ಯಕ್ರಮ ರದ್ದುಮಡಿಕೇರಿ, ನ. ೧೦: ರಾಜ್ಯದಲ್ಲಿ ತೆರವಾಗುತ್ತಿರುವ ೨೫ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಕಾರ್ಯಕ್ರಮಗಳು ರದ್ದುಗೊಂಡಿವೆ. ಚುನಾವಣೆ ಪ್ರಕಟಗೊಂಡ ದಿನಾಂಕದಿAದಲೇ ಮಾದರಿ