ಕಲ್ಯಾಣ ಮಂಟಪಕ್ಕಾಗಿ ಸಾರ್ವಜನಿಕ ಅರ್ಜಿಸೋಮವಾರಪೇಟೆ, ಜೂ. 8: ಇಲ್ಲಿನ ಕರ್ಕಳ್ಳಿ ರಸ್ತೆಯಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪವನ್ನು ಸಮಾಜದ ಅಧೀನದಲ್ಲಿಯೇ ಉಳಿಸಿ ಕೊಳ್ಳಲು ರಾಜ್ಯ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿದೆ ಎಂದು
ಅಲ್ಪಸಂಖ್ಯಾತರು ಸರಕಾರಿ ಸೌಲಭ್ಯ ಹೊಂದಲು ಕಾಂಗ್ರೆಸ್ ಕರೆಮಡಿಕೇರಿ, ಜೂ. 8: ರಾಜ್ಯ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿ ಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಲ್ಪಸಂಖ್ಯಾತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ
ವಿದ್ಯುತ್ ಸರಬರಾಜು ಕಾರ್ಯಾಗಾರಮಡಿಕೇರಿ, ಜೂ. 8: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ವಿದ್ಯುತ್ ಸರಬರಾಜು ಮತ್ತು ನಿಯಮಾವಳಿ ಮತ್ತು ನಿಬಂಧನೆಗಳ
‘ಸಂಸ್ಕಾರದಿಂದ ಮಾತ್ರ ವ್ಯಕ್ತಿತ್ವ ನಿರ್ಮಾಣ’ಗೋಣಿಕೊಪ್ಪಲು, ಜೂ. 8: ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಮಾತ್ರ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ
ಗ್ರಾಮಸಭೆಯನ್ನು ನುಂಗಿ ಹಾಕಿದ ಕೆರೆಯ ಕಲ್ಲು...ಸುಂಟಿಕೊಪ್ಪ, ಜೂ. 8: 30 ವರ್ಷಗಳಿಂದ ವಾಸವಿದ್ದರೂ ಕುಡಿಯಲು ನೀರಿಲ್ಲ, ರಸ್ತೆಯೂ ಇಲ್ಲ,ಬೀದಿ ದೀಪದ ಸೌಕರ್ಯವೂ ಇಲ್ಲ. ಪಂಚಾಯಿತಿ ಸದಸ್ಯರೇ ಕೆರೆಯ ತಡೆಗೋಡೆಯ ಕಲ್ಲು ಸ್ವಂತಕ್ಕೆ ಕೊಂಡೊಯ್ದಿದ್ದಾರೆ.