ಬೆಳೆಗಾರರ ವಿದ್ಯುತ್ ಶುಲ್ಕ ಮನ್ನಾ : ಮಾಹಿತಿಗೆ ಸೂಚನೆಮಡಿಕೇರಿ, ನ. 6: 2020-21ನೇ ಆಯವ್ಯಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರು 10 ಹೆಚ್‍ಪಿವರೆಗಿನ ಸಾಮಥ್ರ್ಯದ ಪಂಪ್‍ಸೆಟ್‍ಗಳ ವಿದ್ಯುತ್ಕುಯಿಲಿಗೆ ಬರುತ್ತಿರುವ ಭತ್ತ : ಮೂರು ವರ್ಷದಲ್ಲಿ ಕೃಷಿ ಇನ್ನಷ್ಟು ಇಳಿಮುಖಮಡಿಕೇರಿ, ನ. 6: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಯನ್ನು ರೈತರು ಈಗಾಗಲೇ ಪೂರೈಸಿದ್ದು, ಇದೀಗ ಇದರ ನಿರ್ವಹಣೆಯತ್ತ ಗಮನ ಹರಿಸಿದ್ದಾರೆ. ಭತ್ತದ ಕೃಷಿಗೆ ಸಂಬಂಧಿಸಿದ ಬಹುತೇಕಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರಿಗೆ ಗಾಯಸೋಮವಾರಪೇಟೆ, ನ. 6: ತಾಲೂಕಿನ ಆಲೂರು ಗ್ರಾಮದಿಂದ ಮರಿಯಾನಗರಕ್ಕೆ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಾಣಾವಾರ ಆಲೂರುಗುಂಡಿಕ್ಕಿ ಹಸು ಹತ್ಯೆಗೋಣಿಕೊಪ್ಪ ವರದಿ, ನ. 6: ಹೊಸೂರು ಗ್ರಾಮದ ಚೆಪ್ಪುಡೀರ ಶುಭಾಶ್ ಎಂಬವರ ಕಾಫಿ ತೋಟದಲ್ಲಿ ಗುಂಡೇಟಿಗೆ ಸಾವಿಗೀಡಾಗಿರುವ ಹಸುವಿನ ಕಳೇಬರ ಪತ್ತೆಯಾಗಿದ್ದು, ಮಾಂಸಕ್ಕಾಗಿ ಕೊಂದಿರಬಹುದು ಎಂದು ಅಂದಾಜಿಸಲಾಗಿದೆ. ಕೊಡಗಿನ ಗಡಿಯಾಚೆಇಂದು ಉಪಗ್ರಹ ಇಒಎಸ್-01 ಉಡಾವಣೆ ಬೆಂಗಳೂರು, ನ. 6: ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್-01ರ ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೇಳಿದೆ. ಕೊರೊನಾ
ಬೆಳೆಗಾರರ ವಿದ್ಯುತ್ ಶುಲ್ಕ ಮನ್ನಾ : ಮಾಹಿತಿಗೆ ಸೂಚನೆಮಡಿಕೇರಿ, ನ. 6: 2020-21ನೇ ಆಯವ್ಯಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರು 10 ಹೆಚ್‍ಪಿವರೆಗಿನ ಸಾಮಥ್ರ್ಯದ ಪಂಪ್‍ಸೆಟ್‍ಗಳ ವಿದ್ಯುತ್
ಕುಯಿಲಿಗೆ ಬರುತ್ತಿರುವ ಭತ್ತ : ಮೂರು ವರ್ಷದಲ್ಲಿ ಕೃಷಿ ಇನ್ನಷ್ಟು ಇಳಿಮುಖಮಡಿಕೇರಿ, ನ. 6: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಯನ್ನು ರೈತರು ಈಗಾಗಲೇ ಪೂರೈಸಿದ್ದು, ಇದೀಗ ಇದರ ನಿರ್ವಹಣೆಯತ್ತ ಗಮನ ಹರಿಸಿದ್ದಾರೆ. ಭತ್ತದ ಕೃಷಿಗೆ ಸಂಬಂಧಿಸಿದ ಬಹುತೇಕ
ಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರಿಗೆ ಗಾಯಸೋಮವಾರಪೇಟೆ, ನ. 6: ತಾಲೂಕಿನ ಆಲೂರು ಗ್ರಾಮದಿಂದ ಮರಿಯಾನಗರಕ್ಕೆ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಾಣಾವಾರ ಆಲೂರು
ಗುಂಡಿಕ್ಕಿ ಹಸು ಹತ್ಯೆಗೋಣಿಕೊಪ್ಪ ವರದಿ, ನ. 6: ಹೊಸೂರು ಗ್ರಾಮದ ಚೆಪ್ಪುಡೀರ ಶುಭಾಶ್ ಎಂಬವರ ಕಾಫಿ ತೋಟದಲ್ಲಿ ಗುಂಡೇಟಿಗೆ ಸಾವಿಗೀಡಾಗಿರುವ ಹಸುವಿನ ಕಳೇಬರ ಪತ್ತೆಯಾಗಿದ್ದು, ಮಾಂಸಕ್ಕಾಗಿ ಕೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಕೊಡಗಿನ ಗಡಿಯಾಚೆಇಂದು ಉಪಗ್ರಹ ಇಒಎಸ್-01 ಉಡಾವಣೆ ಬೆಂಗಳೂರು, ನ. 6: ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್-01ರ ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೇಳಿದೆ. ಕೊರೊನಾ