ಹಸಿದ ಹೊಟ್ಟೆ ಕಲಿಸಿತು ದುಡಿಮೆ... ಕೈ ಹಿಡಿಯಿತು ಹೈನುಗಾರಿಕೆ ಉದ್ದಿಮೆ...ವೀರಾಜಪೇಟೆ, ನ. 5: ಓದಿದ್ದು ಮೂರನೇ ಕ್ಲಾಸ್‍ವರೆಗೆ. ಮನೆಯಲ್ಲಿ ಬಡತನ ಅಲ್ಲದಿದ್ದರೂ 17 ನೇ ವಯಸ್ಸಿಗೆ ಮನೆ ಬಿಟ್ಟು ಹೊರಟರು. 26ನೇ ವಯಸ್ಸಿಗೆ ಮದುವೆಯಾದರು. ಉದರ ನಿಮಿತ್ತÀಕೊಡಗಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿಮಡಿಕೇರಿ, ನ. 5: ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕುಟುಂಬ ಸಹಿತ ಕೊಡಗಿಗೆ ಆಗಮಿಸಿದ್ದಾರೆ. ತಾಜ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಅವರು, ತಾ. 6ರಂದು (ಇಂದು)ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಣೆಗೆ ಸೂಚನೆಮಡಿಕೇರಿ, ನ. 5: ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಅಧಿಕಾರಿ - ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸಿ ಪ್ರದರ್ಶಿಸುವ‘ಹಣಕಾಸು ಸಂಸ್ಥೆಗಳ ಮೇಲೆ ಕ್ರಮ’ಕುಶಾಲನಗರ, ನ. 5: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಹಣಕಾಸು ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಚ್.ಎಂ.ಶೈಲೇಂದ್ರಕುಮಾರ್ ತಿಳಿಸಿದ್ದಾರೆ.ಆಸ್ತಿ ವಿಚಾರಕ್ಕೆ ಬೆಟ್ಟದಕೊಪ್ಪದಲ್ಲಿ ಮಾವನಿಂದ ಸೊಸೆಗೆ ಗುಂಡೇಟುಸೋಮವಾರಪೇಟೆ, ನ. 5: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಮಾವನೇ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿದ ಘಟನೆ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕೊಪ್ಪ
ಹಸಿದ ಹೊಟ್ಟೆ ಕಲಿಸಿತು ದುಡಿಮೆ... ಕೈ ಹಿಡಿಯಿತು ಹೈನುಗಾರಿಕೆ ಉದ್ದಿಮೆ...ವೀರಾಜಪೇಟೆ, ನ. 5: ಓದಿದ್ದು ಮೂರನೇ ಕ್ಲಾಸ್‍ವರೆಗೆ. ಮನೆಯಲ್ಲಿ ಬಡತನ ಅಲ್ಲದಿದ್ದರೂ 17 ನೇ ವಯಸ್ಸಿಗೆ ಮನೆ ಬಿಟ್ಟು ಹೊರಟರು. 26ನೇ ವಯಸ್ಸಿಗೆ ಮದುವೆಯಾದರು. ಉದರ ನಿಮಿತ್ತÀ
ಕೊಡಗಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿಮಡಿಕೇರಿ, ನ. 5: ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕುಟುಂಬ ಸಹಿತ ಕೊಡಗಿಗೆ ಆಗಮಿಸಿದ್ದಾರೆ. ತಾಜ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಅವರು, ತಾ. 6ರಂದು (ಇಂದು)
ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಣೆಗೆ ಸೂಚನೆಮಡಿಕೇರಿ, ನ. 5: ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಅಧಿಕಾರಿ - ಸಿಬ್ಬಂದಿಗಳು ಕಡ್ಡಾಯವಾಗಿ ಇಲಾಖೆಯಿಂದ ಪಡೆದ ಗುರುತಿನ ಚೀಟಿಯನ್ನು ಕೊರಳಿಗೆ ಧರಿಸಿ ಪ್ರದರ್ಶಿಸುವ
‘ಹಣಕಾಸು ಸಂಸ್ಥೆಗಳ ಮೇಲೆ ಕ್ರಮ’ಕುಶಾಲನಗರ, ನ. 5: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಹಣಕಾಸು ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಚ್.ಎಂ.ಶೈಲೇಂದ್ರಕುಮಾರ್ ತಿಳಿಸಿದ್ದಾರೆ.
ಆಸ್ತಿ ವಿಚಾರಕ್ಕೆ ಬೆಟ್ಟದಕೊಪ್ಪದಲ್ಲಿ ಮಾವನಿಂದ ಸೊಸೆಗೆ ಗುಂಡೇಟುಸೋಮವಾರಪೇಟೆ, ನ. 5: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಂತ ಮಾವನೇ ತನ್ನ ಸೊಸೆಯ ಮೇಲೆ ಗುಂಡು ಹಾರಿಸಿದ ಘಟನೆ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕೊಪ್ಪ