ತಳಪಾಯ ನಿರ್ಮಾಣ ಮಾಡಿದ ಶೌರ್ಯ ತಂಡ ನಾಪೋಕ್ಲು, ಫೆ. ೪: ನಾಪೋಕ್ಲು ಶೌರ್ಯ ತಂಡದ ಸದಸ್ಯರು ವಾತ್ಸಲ್ಯ ಮನೆ ನಿರ್ಮಾಣಕ್ಕೆ ಶ್ರಮದಾನದ (ಸೇವೆ) ಮೂಲಕ ಮನೆಯ ತಳಪಾಯ ಕಾರ್ಯವನ್ನು ಮಾಡಿಕೊಟ್ಟು ಸಮಾಜಕ್ಕೆ ಮಾದರಿಯಾದರು. ಇಲ್ಲಿಗೆ ಸಮೀಪದ
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ *ಗೋಣಿಕೊಪ್ಪ, ಫೆ. ೪: ಇಲ್ಲಿನ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹೆಚ್.ಬಿ ಸ್ಕಿçÃನಿಂಗ್ ಮಾಡಲಾಯಿತು. ರಾಷ್ಟಿçÃಯ ಜಂತುಹುಳು ನಿವಾರಣೆ, ವಿಟಮಿನ್-ಎ, ಸಾರ್ವತ್ರಿಕ ಲಸಿಕಾ, ಆರೋಗ್ಯ, ಶಿಕ್ಷಣ,
ದುಶ್ಚಟ ವಿರೋಧಿ ಮಾಹಿತಿ ಕಾರ್ಯಕ್ರಮ ವೀರಾಜಪೇಟೆ, ಫೆ. ೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಬಿ.ಸಿ. ಟ್ರಸ್ಟ್ ವೀರಾಜಪೇಟೆಯ ವತಿಯಿಂದ ಮಾಯಮುಡಿ ವಲಯದ ವಿನಾಯಕನಗರ ಕಾರ್ಯಕ್ಷೇತ್ರದ ತಿತಿಮತಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ
ಕಾಡ್ಗಿಚ್ಚು ತಡೆ ಕುರಿತು ಜಾಗೃತಿ ಸಿದ್ದಾಪುರ, ಫೆ. ೪: ಅರಣ್ಯ ಪರಿಸರ ಸಂರಕ್ಷಣೆಯ ಹಿನ್ನಲೆಯಲ್ಲಿ ಉರುಳು (ಬೋನು) ಬಳಕೆ ವಿರೋಧಿ ಅಭಿಯಾನ ಹಾಗೂ ಕಾಡ್ಗಿಚ್ಚು ತಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ
ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಮಡಿಕೇರಿ, ಫೆ. ೪: ಶಾಂತಿ ಗ್ರೂಪ್ ವತಿಯಿಂದ ಗಣರಾಜ್ಯೋತ್ಸವವನ್ನು ಮೂರ್ನಾಡಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬೇದಾರ್