ಯುವ ಸೌರಭ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಜೂ.೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೨೦೨೬-೨೭ನೇ ಸಾಲಿನಲ್ಲಿ “ಯುವ ಸೌರಭ“ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸುಗಮ ಸಂಗೀತ, ವಚನ
ಸದ್ಯದಲ್ಲೇ ಮೂರು ದಿನಗಳ ಕಾಲ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ತಾಸೀನ ಬಾನು ಸಿದ್ದಾಪುರ, ಜೂ. ೫: ಬೈರಂಬಾಡ ಹಾಗೂ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಸದ್ಯದಲ್ಲೇ ಮೂರು ದಿನಗಳ
ಭಕ್ತಾದಿಗಳನ್ನು ಆಕರ್ಷಿಸುತ್ತಿರುವ ಕೊಟ್ಟಿಯೂರು ಶಿವ ಕ್ಷೇತ್ರ ವೀರಾಜಪೇಟೆ, ಜೂ. ೫: ಕೇರಳದ ಶಬರಿಮಲೆ, ಗುರುವಾಯೂರು, ತಳಿಪರಂಬ್‌ನಲ್ಲಿ ರಾಜರಾಜೇಶ್ವರಿ, ಮಾಡೈಕಾವು ಪರಶಿಣಿಕಡವು, ಮಾಮಾನಿಕುನ್ನ್ ಮುಂತಾದ ಪುಣ್ಯಕ್ಷೇತ್ರಗಳು ಶತಮಾನಗಳಿಂದಲೂ ಕೊಡಗಿನ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಾ ಬಂದಿದ್ದರೆ ಎರಡು ವರ್ಷಗಳಿಂದ
ಸಿದ್ದಾಪುರದಲ್ಲಿ ವಿಜಯೋತ್ಸವ ಸಿದ್ದಾಪುರ, ಜೂ. ೫: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುವ ಡಿ.ಕೆ. ಶಿವಕುಮಾರ್ ಬುಧವಾರದಂದು ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ
ಕಾವೇರಿ ಕಾಲೇಜು ವಾರ್ಷಿಕೋತ್ಸವ ಸಾಧಕರಿಗೆ ಪ್ರಶಸ್ತಿ ವೀರಾಜಪೇಟೆ, ಜೂ.೫: ವಿದ್ಯಾರ್ಥಿಗಳಿಗೆ ಓದಿನೊಂದಿಗೆ ಛಲ ಮತ್ತು ಕಠಿಣ ಶ್ರಮ ಮುಖ್ಯ ಎಂದು ಬೆಂಗಳೂರು-ಮAಗಳೂರು ಕಾಲೇಜು ಶಿಕ್ಷಣ ವಿಭಾಗದ ವಲಯ ಉಪ ನಿರ್ದೇಶಕರಾದ ಪ್ರೋ. ಕೆ.ಆರ್. ಕವಿತಾ