ಅಬ್ಬೂರುಕಟ್ಟೆ ಪ್ರೀಮಿಯರ್ ಲೀಗ್ ಹೊಸಳ್ಳಿ ಚಾಂಪಿಯನ್ ಸೋಮವಾರಪೇಟೆ, ಏ. ೧೩: ಸಮೀಪದ ಅಬ್ಬೂರುಕಟ್ಟೆ ಸರ್ಕಾರಿ ಶಾಲಾ ಮೈದಾನದಲ್ಲಿ ಅಬ್ಬೂರುಕಟ್ಟೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಹೊಸಳ್ಳಿ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಹೊಸಳ್ಳಿ
ಕೊಡವ ಅಭಿವೃದ್ಧಿ ನಿಗಮವನ್ನು ಸಮಗ್ರವಾಗಿ ಬಳಸಿಕೊಳ್ಳಬೇಕು ಮಂಜು ಚಿಣ್ಣಪ್ಪ ಮಡಿಕೇರಿ, ಏ. ೧೩: ಕೊಡವ ಅಭಿವೃದ್ಧಿ ನಿಗಮ ಶ್ರೇಷ್ಠ ಕೊಡುಗೆಯಾಗಿದ್ದು, ಇದು ಯುಕೊ ಸಂಘಟನೆಯ ಪರಿಕಲ್ಪನೆ, ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ, ಕೊಡವರು ಇದನ್ನು ಸಮಗ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ
ಕೊಡವ ಲೆದರ್ ಬಾಲ್ ಕ್ರಿಕೆಟ್ ಅಂಜಿಗೇರಿ ನಾಡ್ ಪ್ಲೇ ಆಫ್ಗೆ ಪ್ರವೇಶ ಪೊನ್ನಂಪೇಟೆ, ಏ. ೧೩: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ ನೇ ವರ್ಷದ ಟಿ ೨೦ ಮಾದರಿಯ ಕೊಡವ ಲೆದರ್
ಯುದ್ಧದಿಂದ ಭಾರತೀಯ ಕಾಫಿ ರಫ್ತಿಗೆ ಹೊಡೆತ ಬೆಂಗಳೂರು, ಏ. ೧೩; ದಶಕಗಳಿಂದ, ಭಾರತೀಯ ಕಾಫಿಯು ದುಬೈ, ಕುವೈತ್ ನಗರ ಮತ್ತು ರಿಯಾದ್‌ನಾದ್ಯಂತ ಕೆಫೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಹೆಚ್ಚುತ್ತಿರುವ ಸರಕು ಸಾಗಣೆ ವೆಚ್ಚಗಳು
ನಿಂತ ಹಡಗಂತಾಗಿರುವ ಕಾಫಿ ಧಾರಣೆ ಮಡಿಕೇರಿ, ಏ. ೧೩: ಸಮುದ್ರದಲ್ಲಿ ಹಡಗು ನಿಂತು ಹೋದ ಪರಿಸ್ಥಿತಿಯಂತಿದೆ ಪ್ರಸ್ತುತದ ಕಾಫಿ ವಹಿವಾಟು ಹಾಗೂ ಕಾಫಿ ಧಾರಣೆ. ಕಾಫಿ ಪ್ರಸಕ್ತ ವರ್ಷ ಹಲವಾರು ಕಾರಣಗಳಿಂದಾಗಿ ಏರಿಕೆ