ವಿಗ್ರಹ ಕಳವು ಪ್ರಕರಣ ದಾಖಲುನಾಪೋಕ್ಲು, ಮಾ. ೧೮: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆರ ಸುಬ್ಬಯ್ಯ ಅವರ ಮನೆಯ ಬಳಿ ಗರ್ಭಗುಡಿಯಲ್ಲಿ ಪೂಜಿಸುತ್ತಿದ್ದ ಸುಮಾರು ೧.೫೦ ಲಕ್ಷ ರೂ. ಗಳ ಪಂಚಲೋಹದ
ಗರ್ವಾಲೆ ಗ್ರಾಮದಲ್ಲಿ ಮುಂದುವರೆದ ವನ್ಯಪ್ರಾಣಿ ಧಾಳಿ ಸೆರೆಗೆ ಬೋನು ಅಳವಡಿಕೆ ಸೋಮವಾರಪೇಟೆ,ಮಾ.೧೮: ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ವನ್ಯಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಮೃಗಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಸಲಾಗಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಜಿಲ್ಲೆಯಲ್ಲಿ ಪ್ರಪ್ರಥಮ ಕುಲಗೋವುಗಳ ಪ್ರದರ್ಶನ ರಾಜ್ಯಮಟ್ಟದ ಕೃಷಿ ಸಮ್ಮೇಳನ ಸೋಮವಾರಪೇಟೆ, ಮಾ. ೧೮: ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ರಾಜ್ಯಮಟ್ಟದ ಸಾವಯವ ಕೃಷಿ ಹಾಗೂ ಕುಲ ಗೋವುಗಳ ಸಮ್ಮೇಳನ, ಗವ್ಯೋತ್ಪನ್ನಗಳ ಮಹತ್ವ, ಉತ್ಪಾದನೆಯ ಪ್ರಾತ್ಯಕ್ಷಿಕೆ, ಉತ್ತಮ ರಾಸುಗಳ ಪ್ರದರ್ಶನ ಸೇರಿದಂತೆ
ಇಂದು ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ಮಡಿಕೇರಿ, ಮಾ.೧೮: ಕಾರ್ನರ್ ಫ್ರೆಂಡ್ಸ್ ಸಂಘದ ವತಿಯಿಂದ ತಾ.೧೯ ರಂದು (ಇಂದು) ೮ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಕಡಗದಾಳು ಗ್ರಾಮದ
ತೊರೆನೂರುವಿನಲ್ಲಿ ಗ್ರಾಮ ವಾಸ್ತವ್ಯಕೂಡಿಗೆ, ಮಾ. ೧೮: ತೊರೆನೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಸೂಚನೆಯಂತೆ ಕುಶಾಲನಗರ ತಾಲೂಕು ತಹಶೀಲ್ದಾರ್ ಮತ್ತು ದಂಡಾಧಿಕಾರಿಗಳು ತೊರೆನೂರು ಗ್ರಾಮದಲ್ಲಿ ತಾ.೧೯ ರಂದು (ಇಂದು)