ವರ್ಷಾಂತ್ಯಕ್ಕೆ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಸಚಿವರ ಭರವಸೆಮಡಿಕೇರಿ, ಮಾ. ೧೮: ೨೦೨೨ರ ಅಂತ್ಯಕ್ಕೆ ಸೋಮವಾರಪೇಟೆ ತಾಲೂಕಿನ ತೋಳೂರು ಶೆಟ್ಟಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪೂರ್ಣಗೊಳ್ಳಲಿದೆ ಎಂದು ಅಧಿವೇಶನದಲ್ಲಿ ಶಾಸಕ ಎಂ.ಪಿ.
ಕೃಷಿ ಬಳಕೆಯ ವಿದ್ಯುತ್ ಕಡಿತ ಖಂಡಿಸಿ ರೈತರ ಪ್ರತಿಭಟನೆ ಸುಂಟಿಕೊಪ್ಪ, ಮಾ.೧೮: ಸರಕಾರದ ರೈತರ ಕೃಷಿ ಚಟುವಟಿಕೆಗೆ ಉಚಿತ ೧೦ ಎಚ್‌ಪಿ ವಿದ್ಯುತ್ ನೀಡಲಾಗುತ್ತಿದ್ದು ಸರಕಾರವು ಏಕಾಏಕಿ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚಿಸಿ ಬೆಳೆಗಾರರ ವಿದ್ಯುತ್ ಸಂಪರ್ಕ
ವಿದ್ಯುತ್ ಮಾರ್ಗದ ಬದಲಾವಣೆಗಾಗಿ ಮರಗಳನ್ನು ತೆರವುಗೊಳಿಸಿದ ಗ್ರಾಮಸ್ಥರುಸೋಮವಾರಪೇಟೆ, ಮಾ.೧೮: ಸಮೀಪದ ತೋಳೂರುಶೆಟ್ಟಳ್ಳಿ, ಕೂತಿ, ಎಡದಂಟೆ, ದೊಡ್ಡತೋಳೂರು ಸೇರಿದಂತೆ ಸುತ್ತಮುತ್ತಲ ಸಾವಿರಾರು ಕುಟುಂಬಗಳಿಗೆ ಪ್ರತಿ ಮಳೆಗಾಲದಲ್ಲಿ ಸಮಸ್ಯೆ ತಂದೊಡ್ಡುತ್ತಿದ್ದ ವಿದ್ಯುತ್ ಅಭಾವವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರೇ
ಟಿಬೆಟಿಯನ್ನರ ‘ಲೋಸಾರ್’ ಆಚರಣೆಗೆ ತೆರೆ ಕುಶಾಲನಗರ, ಮಾ.೧೮: ಹಲವು ಸಾಂಪ್ರದಾಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆಚರಣೆ ನಡೆದು ಟಿಬೇಟಿಯನ್ ನಾಗರಿಕರ ನೂತನ ವರ್ಷಾಚರಣೆಗೆ ಶುಕ್ರವಾರ ತೆರೆಬಿದ್ದಿದೆ. ಮಾರ್ಚ್ ೩ರಂದು ಟಿಬೆಟ್ ನೂತನ ವರ್ಷ "ಲೋಸಾರ್"
ಹಾಕಿ ತರಬೇತುದಾರರಾಗಿ ಆಯ್ಕೆ ಮಡಿಕೇರಿ, ಮಾ. ೧೮: ಮೂರ್ನಾಡಿನ ಪ್ರಥಮದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾಗಿರುವ ಕಂಬಿರAಡ ಬೋಪಣ್ಣ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳೆಯರ ಹಾಕಿ ತಂಡದ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನದ ಉದಯಪುರದ