ಭಾಷಾಭಿವೃದ್ಧಿಗೆ ತೊಡಗಿಸಿಕೊಳ್ಳಲು ಕರೆ ಕುಶಾಲನಗರ, ನ. ೨೩: ಕನ್ನಡದ ನೆಲದಲ್ಲಿ ಜೀವಿಸುತ್ತಿರುವ ಎಲ್ಲರೂ ಕನ್ನಡ ಭಾಷೆಯ ಮೇಲೆ ಅಭಿಮಾನ ಹಾಗೂ ಗೌರವ ತೋರುವ ಮೂಲಕ ಭಾಷಾಭಿವೃದ್ಧಿ ಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಕೊಡಗು
ಕ್ರೀಡೆಗಳ ಅವಕಾಶ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಮಾಳೆಯAಡ ಅಶೋಕ್ ಪೂವಯ್ಯ ನಾಪೋಕ್ಲು, ನ. ೨೩: ಹಾಕಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಯುವ ಜನರಿಗೆ ವಿಪುಲ ಅವಕಾಶಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಬ್ಯಾಡ್ಮಿಂಟನ್ ಮಾಜಿ
ಶ್ರೀಬಾಲತ್ರಿಪುರ ಸುಂದರಿ ಅಮ್ಮನವರ ವಾರ್ಷಿಕ ಮಹೋತ್ಸವ ಶನಿವಾರಸಂತೆ; ನ. ೨೩ : ಸಮೀಪದ ನಿಲುವಾಗಿಲು-ಬೆಸೂರು ಅವಳಿ ಗ್ರಾಮಗಳ ಶ್ರೀಬಾಲತ್ರಿಪುರ ಸುಂದರಿ ಕ್ಷೇತ್ರದಲ್ಲಿ ಅಮ್ಮನವರ ೧೩ನೇ ವಾರ್ಷಿಕ ಮಹೋತ್ಸವ ತಾ..೨೬ ಮತ್ತು ೨೭ ರಂದು ನಡೆಯಲಿದೆ. ದೇವಾಲಯದಲ್ಲಿ
ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಯುವ ವೈದ್ಯರಿಗೆ ಕರೆ ಕಣಿವೆ, ನ. ೨೩ : ಮೆಡಿಕಲ್ ಸರ್ವಿಸ್ ಸೆಂಟರ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಬಿಜಿಟಿ ಹೊಟೇಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಕಾರ್ಯಾಗಾರ ನಡೆಯಿತು. ವೈದ್ಯಕೀಯ
ನರಿಯಂದಡ ಗ್ರಾಪಂ ವಾರ್ಡ್ಸಭೆ ಚೆಯ್ಯಂಡಾಣೆ, ನ. ೨೩ : ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೫-೨೬ನೇ ಸಾಲಿನ ಕರಡ, ಅರಪಟ್ಟು-ಪೊದವಾಡ, ಎಡಪಾಲ, ಚೇಲಾವರ, ನರಿಯಂದಡ, ಕೋಕೇರಿ ಗ್ರಾಮಗಳ ವಾರ್ಡ್ಸಭೆ ತಾ. ೨೪ ರಿಂದ