ವಿದ್ಯುತ್ ವ್ಯತ್ಯಯ ಮಡಿಕೇರಿ, ನ. ೨೩: ಆಲೂರು-ಸಿದ್ದಾಪುರ ವಿದ್ಯುತ್ ವಿತರಣಾ ೬೬/೧೧ ಕೆ.ವಿ. ಉಪ ಕೇಂದ್ರದಿAದ ಹೊರಹೊಮ್ಮುವ ೧೧ ಕೆ.ವಿ. ಮಾರ್ಗಗಳಲ್ಲಿ ತಾ. ೨೫ ರಂದು ಬೆಳಿಗ್ಗೆ ೧೦ ರಿಂದ
ನೂತನ ಕಟ್ಟಡ ಹಾಗೂ ವಾಲಿಬಾಲ್ ಅಂಕಣ ಲೋಕಾರ್ಪಣೆ ಶನಿವಾರಸಂತೆ, ನ. ೨೩: ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಹಾಗೂ
ಬಿದ್ದು ಸಿಕ್ಕಿದ ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ಟೈಲರ್ ಫಾರೂಕ್ ಚೆಯ್ಯಂಡಾಣೆ, ನ. ೨೩: ನಾಪೋಕ್ಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಿಂತಿರುಗಿಸಿ ಅಸ್ಸಾಂ ಮೂಲದ ಟೈಲರ್ ಒಬ್ಬರು ಮಾನವೀಯತೆ ಮೆರೆದಿದ್ದಾರೆ. ನವೆಂಬರ್ ೧೫ ರಂದು
ಬಿಳಿಗೇರಿ ನಿರಾಶ್ರಿತರ ಬಡಾವಣೆಯಲ್ಲಿ ಕುಡಿಯಲು ನೀರಿಲ್ಲ ನಿವಾಸಿಗಳಿಂದ ಪ್ರತಿಭಟನೆ ನಿರ್ಧಾರ ಮಡಿಕೇರಿ, ನ. ೨೩: ಕಳೆದ ೨೦೧೮ರಲ್ಲಿ ಭೂಕುಸಿತಕ್ಕೊಳಗಾಗಿ ಮನೆ ಕಳೆದುಕೊಂಡಿದ್ದ ಮಂದಿಗೆ ನಿರ್ಮಿಸಿಕೊಡಲಾಗಿರುವ ನಿರಾಶ್ರಿತರ ಬಡಾವಣೆಯಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದ್ದು, ಕೂಡಲೇ ನೀರಿನ ವ್ಯವಸ್ಥೆ
ಭರದಿಂದ ಸಾಗುತ್ತಿರುವ ಕೂಡಿಗೆ ಹೆಬ್ಬಾಲೆ ರೂ ೩೮೦ ಕೋಟಿ ವೆಚ್ಚದ ಕಾಮಗಾರಿಕೂಡಿಗೆ, ನ. ೨೩: ರಾಜ್ಯ ಹಾಸನ ಹೆದ್ದಾರಿಯ ಕೂಡಿಗೆ - ಹೆಬ್ಬಾಲೆ ರಸ್ತೆ ರೂ. ೩.೮೦ ಕೋಟಿ ವೆಚ್ಚದಲ್ಲಿ ಮರುಡಾಂಬರೀಕರಣ ಮತ್ತು ರಸ್ತೆಯ ಅಗಲೀಕರಣ ಕಾಮಗಾರಿ ಕೂಡಿಗೆಯಿಂದ