ಬಜೆಗುಂಡಿ ಗ್ರಾಮದಲ್ಲಿ ಕಾರ್ಮಿಕ ದಿನಾಚರಣೆ ಉಜ್ವಲ್ ದಿವಸ್ ಆಚರಣೆ ಸೋಮವಾರಪೇಟೆ, ಮೇ ೪: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ಹಾಗೂ ಐಗೂರಿನ ಪಾರ್ವತಿ ಗ್ಯಾಸ್ ಏಜೆನ್ಸಿ ಸಹಯೋಗದಲ್ಲಿ ಬಜೆಗುಂಡಿಯ ಸಮುದಾಯ ಭವನದಲ್ಲಿ ಕಾರ್ಮಿಕ ದಿನಾಚರಣೆ ಹಾಗೂ ಉಜ್ವಲ್
ಪೊನ್ನಂಪೇಟೆ ನಾಗರಿಕ ವೇದಿಕೆಯ ಸಭೆ ಪೊನ್ನಂಪೇಟೆ, ಮೇ ೪: ನಾಗರಿಕ ವೇದಿಕೆಯ ೧೦ನೇ ವಾರ್ಷಿಕ ಮಹಾಸಭೆ ಪೊನ್ನಂಪೇಟೆ ಕೊಡವ ಸಮಾಜದ ರಿಕ್ರಿಯೇಷನ್ ಕ್ಲಬ್‌ನ ಸಭಾಂಗಣದಲ್ಲಿ ವೇದಿಕೆ ಅಧ್ಯಕ್ಷ ಪೊಕ್ಕಳಿಚಂಡ ಬಿ. ಪೂಣಚ್ಚ ಅವರ
ತಾ ೨೬ ರಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ವೀರಾಜಪೇಟೆ, ಮೇ ೪: ಕಾಕೋಟುಪರಂಬು ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ವತಿಯಿಂದ ತಾ. ೨೬ ರಿಂದ ೨೯ ರವರೆಗೆ ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಥಮ ವರ್ಷದ
ಮನೆಗೆ ಕನ್ನ ಹಾಕಿದ ಕಳ್ಳರು ಚಿನ್ನಾಭರಣ ನಗದು ಕಳವುಸೋಮವಾರಪೇಟೆ,ಮೇ ೪: ಮಾಲೀಕರು ಮನೆಯಲ್ಲಿಲ್ಲದ ಸಮಯ ಸಾಧಿಸಿದ ಕಳ್ಳರು ಮನೆಯೊಳಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದೋಚಿರುವ ಘಟನೆ ಪಟ್ಟಣದ ಬಾಣಾವಾರ ರಸ್ತೆಯಲ್ಲಿ ನಡೆದಿದೆ. ಬಾಣಾವಾರ ರಸ್ತೆ ನಿವಾಸಿ
ತೀತಿರ ರೋಷನ್ ಹಾಗೂ ಬಟ್ಟಕಾಳಂಡ ಮುತ್ತಣ್ಣ ಅವರಿಗೆ ಸನ್ಮಾನ ಶ್ರೀಮಂಗಲ, ಮೇ ೪: ಪೊನ್ನಂಪೇಟೆ ತಾಲೂಕಿನ ಕಾನೂರು, ಬೆಕ್ಕೆಸೊಡ್ಲೂರು, ಕೋತೂರು ಮತ್ತು ಬಲ್ಯಮುಂಡೂರು ಗ್ರಾಮಸ್ಥರು ರಾಜ್ಯ ಕೆಪಿಟಿಸಿಎಲ್‌ನ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಹಾಗೂ ರಾಜ್ಯ