ಅಡುಗುಂಡಿಯಲ್ಲಿ ಪ್ರತಿಭಟನೆ ಮಾಸ್ತಿಗುಡಿಯಲ್ಲಿ ಭೂಮಿ ಸಮತಟ್ಟು(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಮೇ ೧೦: ಹೆಚ್.ಡಿ. ಕೋಟೆ ತಾಲೂಕಿನ ಮಾಸ್ತಿಗುಡಿಯ ಪುನರ್ವಸತಿ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡಿದ್ದ ನೂರಾರು ಆದಿವಾಸಿಗಳ ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ಪಹಣಿ ಪತ್ರ ಹಾಗೂ
ಟೆಂಪೊ ಪಲ್ಟಿ ತಪ್ಪಿದ ಅನಾಹುತಸುಂಟಿಕೊಪ್ಪ, ಮೇ ೧೦: ಚಾಲಕನ ಹತೋಟಿ ತಪ್ಪಿದ ಟೆಂಪೊ ವಾಹನವೊಂದು ಇಲ್ಲಿನ ರಾಷ್ಟಿçÃಯ ಹೆದ್ದಾರಿಯ ಚಿತ್ರಾ ಸ್ಟುಡಿಯೋದ ಮಾಲೀಕ ಮತ್ತು ಸುಂಟಿಕೊಪ್ಪದ ಪತ್ರಕರ್ತ ಎಂ.ಬಿ. ವಿನ್ಸೆಂಟ್ ಅವರ
ಅಮೃತ ಮೊಗೇರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರೆಸಿಡೆಂಟ್ ಇಲವೆನ್ ತಂಡ ಚಾಂಪಿಯನ್ ಮಡಿಕೇರಿ, ಮೇ ೧೦ : ಸಿದ್ದಾಪುರ ಅಮೃತ ಯುವ ಮೊಗೇರ ಸಂಘ ಆಯೋಜಿಸಿದ್ದ ಅಮೃತ ಮೊಗೇರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆಯ ಪ್ರೆಸಿಡೆಂಟ್ ಇಲವೆನ್ ತಂಡ
ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಒತ್ತಾಯ ನಾಪೋಕ್ಲು, ಮೇ ೧೦: ಕಾಫಿ ಬೆಳೆಗಾರರು ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಪರಿಹಾರಕ್ಕೆ ಕಾಫಿ ಮಂಡಳಿ ಮುಂದಾಗಬೇಕು ಎಂದು ನಾಪೋಕ್ಲು ವ್ಯಾಪ್ತಿಯ ಬೆಳೆಗಾರರು ಒತ್ತಾಯಿಸಿದರು. ಇಲ್ಲಿನ
ಕಾರ್ಯಾಚರಣೆ ತಂಡವನ್ನೇ ಬೆನ್ನಟ್ಟಿದ ಕಾಡಾನೆಗಳು ಸಿದ್ದಾಪುರ, ಮೇ ೧೦: ಕಾಡಾನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದ ಅರಣ್ಯ ಇಲಾಖಾಧಿ ಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳೇ ಬೆನ್ನಟ್ಟಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆಯಿತು. ನೆಲ್ಲಿಹುದಿಕೇರಿ ಭಾಗದ ಕಾಟಿಬಾಣೆ,