ಕಾವೇರಿ ಕಲುಷಿತ ತಡೆ ನದಿ ತಟ ಒತ್ತುವರಿ ತೆರವಿಗೆ ಆಗ್ರಹ ಮಡಿಕೇರಿ, ನ. ೨೬: ಕಾವೇರಿ ನದಿ ಕಲುಷಿತಗೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವುದರೊಂದಿಗೆ ನದಿ ತಟದ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹಿಸಿ ಕೊಡಗು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ
ಒಕ್ಕಲಿಗರ ಸಂಘದಿAದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಸತಿ ನಿಲಯ ನಿರ್ಮಾಣ ಸೋಮವಾರಪೇಟೆ, ನ. ೨೬: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದಿAದ ಕೊಡಗು ಜಿಲ್ಲೆಯ ಒಕ್ಕಲಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಇದರೊಂದಿಗೆ ಸೋಮವಾರಪೇಟೆಯಲ್ಲಿ ವಿದ್ಯಾರ್ಥಿನಿಯರ ಉಚಿತ
ಸಮಸ್ತ ಉಲಮಾ ಒಕ್ಕೂಟ ಪ್ರಚಾರ ಸಮ್ಮೇಳನ ಮಡಿಕೇರಿ, ನ. ೨೬: ಶತಮಾನೋತ್ಸವ ಸಂಭ್ರಮದಲ್ಲಿರುವ ಸಮಸ್ತ ಉಲಮಾ ಸಂಘಟನೆಯ ಅಂತರರಾಷ್ಟಿçÃಯ ಮಹಾ ಸಮ್ಮೇಳನದ ಹಿನ್ನೆಲೆ ತಾ. ೨೯ ರಂದು ಮಡಿಕೇರಿಯಲ್ಲಿ ಜಿಲ್ಲಾ ಉಲಮಾ ಒಕ್ಕೂಟದ ವತಿಯಿಂದ
ಗ್ರಾಮಸ್ಥರ ಕೊರತೆಯಿಂದ ರದ್ದಾದ ಐಗೂರು ಗ್ರಾಮಸಭೆ ಐಗೂರು, ನ. ೨೬: ಐಗೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಪ್ರಾರಂಭದಲ್ಲೇ ಗಲಾಟೆ ಗದ್ದಲಗಳ ನಡುವೆ ಗೊಂದಲದ ಗೂಡಾಗಿ ಪರಿಣಮಿಸಿ ರದ್ದಾದ ಘಟನೆ ನಡೆಯಿತು. ಪ್ರಾರ್ಥನೆ, ನಾಡಗೀತೆ ಮುಗಿದ
ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಕಾರು ಚೆಯ್ಯಂಡಾಣೆ, ನ. ೨೬ : ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯ ತೋಟದೊಳಕ್ಕೆ ನುಗ್ಗಿದ ಘಟನೆ ನಾಪೋಕ್ಲು ಮಡಿಕೇರಿ ಮುಖ್ಯ