ನೈಜ ಇತಿಹಾಸದ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆ ಇದೆ ಸಿಆರ್ ಪ್ರೇಮ್ ಕುಮಾರ್ಮಡಿಕೇರಿ, ಮೇ ೨೮: ದೇಶದ ನೈಜ ಇತಿಹಾಸ ಮುಚ್ಚಿಡುವ ಯತ್ನವಾಗುತ್ತಿದೆ. ಇಂದಿನ ಯುವಪೀಳಿಗೆಗೆ ಸತ್ಯಾಂಶವನ್ನು ಅರಿತುಕೊಳ್ಳುವ ಅವಶ್ಯಕತೆ ಇದ್ದು, ಪ್ರತಿಯೊಬ್ಬರು ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕೆಂದು ಚಿಕ್ಕಮಗಳೂರಿನ
ಪೊನ್ನಂಪೇಟೆಯಲ್ಲಿ ‘ಅಮೃತ ಭಾರತಿಗೆ ಕನ್ನಡದÀ ಆರತಿ’ ಸಂಭ್ರಮ ಗೋಣಿಕೊಪ್ಪಲು, ಮೇ ೨೮: ೭೫ನೇಯ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಅಧಿಕಾರಿಗಳು ಸ್ವಾತಂತ್ರö್ಯ ಹೋರಾಟಕ್ಕೆ ತಾಲೂಕಿನ ಕೊಡುಗೆ ಮತ್ತು ಈ ಬಗ್ಗೆ
ಕೊಡಗಿಗೆ ಕೇಂದ್ರ ಸರ್ಕಾರದಿಂದ ಕ್ರಿಟಿಕಲ್ ಕೇರ್ ಆಸ್ಪತ್ರೆ ಮಂಜೂರು ಸೋಮವಾರಪೇಟೆ, ಮೇ ೨೮: ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯ ಮೂಲಕ ಕೊಡಗಿಗೆ ಕ್ರಿಟಿಕಲ್ ಕೇರ್ ಆಸ್ಪತ್ರೆ ಮಂಜೂರಾಗಿದ್ದು, ರೂ. ೨೫ ಕೋಟಿ ವೆಚ್ಚದಲ್ಲಿ ಮಡಿಕೇರಿಯಲ್ಲಿ ಸುಸಜ್ಜಿತ ಆಸ್ಪತ್ರೆ
ಕೂಡಿಗೆ ಬಳಿ ಮಿನಿ ವಿಮಾನ ನಿಲ್ದಾಣ ನಾಳೆ ಸ್ಥಳ ಪರಿಶೀಲನೆಕಣಿವೆ, ಮೇ ೨೮: ಹಾರಂಗಿ ಹಾಗೂ ಕಾವೇರಿ ನದಿಗಳ ಸಂಗಮ ಕೂಡಿಗೆಯ ಸರ್ಕಾರಿ ಕೃಷಿ ಫಾರಂ ಒಳಗಿನ ೫೦ ಏಕರೆ ವಿಶಾಲ ಪ್ರದೇಶದಲ್ಲಿ ಮಿನಿ ವಿಮಾನ ನಿಲ್ದಾಣ
೨೦೨೨ ೨೩ನೇ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಡಿಕೇರಿ, ಮೇ ೨೮ : ಜಿಲ್ಲಾ ಅಗ್ರಣೀ ಬ್ಯಾಂಕ್ ೨೦೨೨-೨೩ ನೇ ಸಾಲಿನ ಕೊಡಗು ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೈಸೂರು