ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರ ಜೊತೆ ಪ್ರಧಾನಮಂತ್ರಿ ಸಂವಾದಮಡಿಕೇರಿ, ಏ. ೫: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ೫ ನೇ ಆವೃತ್ತಿಯ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಆನ್‌ಲೈನ್/
ನವಜ್ಯೋತಿ ಸಂಘದ ವಾರ್ಷಿಕೋತ್ಸವ ಸೋಮವಾರಪೇಟೆ, ಏ. ೫: ಸಮೀಪದ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ತಣ್ಣೀರುಹಳ್ಳದ ಸ್ತಿçà ಶಕ್ತಿ ಭವನದಲ್ಲಿ ನವಜ್ಯೋತಿ ಸಂಘದ ೨೧ನೇ ವರ್ಷದ ವಾರ್ಷಿಕೋತ್ಸವ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆಕೂಡಿಗೆ, ಏ. ೫: ಕಣಿವೆ ಶ್ರೀ ರಾಮ ಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ತಾ. ೧೦ ರಂದು ನಡೆಯುವ ವಾರ್ಷಿಕ ಬ್ರಹ್ಮ ರಥೋತ್ಸವ ಅಂಗವಾಗಿ ರಥದ ಸಿದ್ಧತೆ
ಮಳೆಗೆ ಹಸಿರಾಗುತ್ತಿದೆ ನಾಗರಹೊಳೆ ಉದ್ಯಾನಚೆಟ್ಟಳ್ಳಿ, ಏ. ೫: ಕಳೆದ ವಾರ ಸುರಿದು ತಂಪನೆರೆದ ಮಳೆಯಿಂದ ಬಿಸಿಲ ಬೇಗೆಗೆ ತತ್ತರಿಸಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನ ಚಿಗುರೊಡೆಯತೊಡಗಿದ್ದು, ಪರಿಣಾಮ ವನ್ಯಜೀವಿಗಳು ಹರುಷಗೊಂಡಿವೆ. ನಾಗರಹೊಳೆಯ ಕಲ್ಲಹಳ್ಳ, ಆನೆಚೌಕೂರು,
ಆಕಸ್ಮಿಕ ಬೆಂಕಿ ಏಲಕ್ಕಿ ಕಾಫಿ ತೋಟ ಜೇನು ಪೆಟ್ಟಿಗೆಗೆ ಹಾನಿಸೋಮವಾರಪೇಟೆ,ಏ.೫: ಆಕಸ್ಮಿಕವಾಗಿ ಬೆಂಕಿಬಿದ್ದ ಪರಿಣಾಮ ಏಲಕ್ಕಿ, ಕಾಫಿ ತೋಟ ಹಾಗೂ ಜೇನು ಪೆಟ್ಟಿಗೆಗೆ ಹಾನಿಯಾಗಿದ್ದು, ನಷ್ಟಕ್ಕೊಳಗಾದ ಕೃಷಿಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕಿನ ಕಿಕ್ಕರಳ್ಳಿ ಗ್ರಾಮದ