ತೊಂಭತ್ತು ಮನೆಯಲ್ಲಿ ಕೆಂಪು ಮಳೆಮಡಿಕೇರಿ, ಜೂ. ೨೯: ಹಾಕತ್ತೂರು ತೊಂಭತ್ತುಮನೆ ವ್ಯಾಪ್ತಿಯ ಕೃಷಿಕರಾದ ಗುರುವ ಹಾಗೂ ಸುಂದರ ಎಂಬವರ ಮನೆ ಸನಿಹ ಕೆಂಪು ಮಳೆ (ಅಸಿಡ್ ಮಳೆ) ಯಾಗಿದೆ. ಕೆಂಪು ಮಿಶ್ರಿತಇಂದಿನಿAದ ದಾಸರ ಪದಗಳ ಗಾಯನ ಕಾರ್ಯಕ್ರಮಮಡಿಕೇರಿ, ಜೂ. ೨೯: ಕೊರೊನಾದ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ತಮ್ಮ ಪ್ರತಿಭೆ ಅನಾವರಣಗೊಳಿಸಲುಕೊಡಗಿನ ವ್ಯಕ್ತಿಯನ್ನೂ ಬಲಿ ಪಡೆದಿದ್ದ ಪುಂಡಾನೆ ಮೌಂಟೇನ್ ಮರು ಸೆರೆಮಡಿಕೇರಿ ಜೂ. ೨೮: ಮೌಂಟೇನ್ ಎಂಬ ಪುಂಡಾನೆಯನ್ನು ಸೋಮವಾರ ಎರಡನೇ ಬಾರಿಗೆ ಮದ್ದೂರು-ಚೆನ್ನಪಟ್ಟಣ ಗಡಿ ಭಾಗದ ಗುಡ್ಡದಲ್ಲಿ ಸೆರೆ ಹಿಡಿಯಲಾಗಿದೆ. ದುಬಾರೆಯ ನಾಲ್ಕು ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು.ಜುಲೈ ೧೯ ಹಾಗೂ ೨೨ ರಂದು ಎಸ್ಎಸ್ಎಲ್ಸಿ ಪರೀಕ್ಷೆಮಡಿಕೇರಿ, ಜೂ. ೨೮: ಕೊರೊನಾ ಪ್ರತಿಕೂಲ ಪರಿಸ್ಥಿತಿಯ ನಡುವೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿ ಘೋಷಿಸಲಾಗಿದೆ. ಜುಲೈ ೧೯ ಹಾಗೂ ೨೨ ರಂದು ಪರೀಕ್ಷೆ ನಡೆಯಲಿದ್ದು, ಕೊಡಗುಜಿಲ್ಲೆಯಲ್ಲಿ ಲಸಿಕೆ ಕೊರತೆ ಗ್ರಾಮೀಣ ಭಾಗದ ಜನರ ಪರದಾಟಮಡಿಕೇರಿ, ಜೂ. ೨೮: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಯ ಕೊರತೆಯಿಂದಾಗಿ ಹೆಚ್ಚಾಗಿ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಸರಕಾರಗಳು ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಎಂದು ಘೋಷಣೆ
ತೊಂಭತ್ತು ಮನೆಯಲ್ಲಿ ಕೆಂಪು ಮಳೆಮಡಿಕೇರಿ, ಜೂ. ೨೯: ಹಾಕತ್ತೂರು ತೊಂಭತ್ತುಮನೆ ವ್ಯಾಪ್ತಿಯ ಕೃಷಿಕರಾದ ಗುರುವ ಹಾಗೂ ಸುಂದರ ಎಂಬವರ ಮನೆ ಸನಿಹ ಕೆಂಪು ಮಳೆ (ಅಸಿಡ್ ಮಳೆ) ಯಾಗಿದೆ. ಕೆಂಪು ಮಿಶ್ರಿತ
ಇಂದಿನಿAದ ದಾಸರ ಪದಗಳ ಗಾಯನ ಕಾರ್ಯಕ್ರಮಮಡಿಕೇರಿ, ಜೂ. ೨೯: ಕೊರೊನಾದ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ತಮ್ಮ ಪ್ರತಿಭೆ ಅನಾವರಣಗೊಳಿಸಲು
ಕೊಡಗಿನ ವ್ಯಕ್ತಿಯನ್ನೂ ಬಲಿ ಪಡೆದಿದ್ದ ಪುಂಡಾನೆ ಮೌಂಟೇನ್ ಮರು ಸೆರೆಮಡಿಕೇರಿ ಜೂ. ೨೮: ಮೌಂಟೇನ್ ಎಂಬ ಪುಂಡಾನೆಯನ್ನು ಸೋಮವಾರ ಎರಡನೇ ಬಾರಿಗೆ ಮದ್ದೂರು-ಚೆನ್ನಪಟ್ಟಣ ಗಡಿ ಭಾಗದ ಗುಡ್ಡದಲ್ಲಿ ಸೆರೆ ಹಿಡಿಯಲಾಗಿದೆ. ದುಬಾರೆಯ ನಾಲ್ಕು ಆನೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು.
ಜುಲೈ ೧೯ ಹಾಗೂ ೨೨ ರಂದು ಎಸ್ಎಸ್ಎಲ್ಸಿ ಪರೀಕ್ಷೆಮಡಿಕೇರಿ, ಜೂ. ೨೮: ಕೊರೊನಾ ಪ್ರತಿಕೂಲ ಪರಿಸ್ಥಿತಿಯ ನಡುವೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿ ಘೋಷಿಸಲಾಗಿದೆ. ಜುಲೈ ೧೯ ಹಾಗೂ ೨೨ ರಂದು ಪರೀಕ್ಷೆ ನಡೆಯಲಿದ್ದು, ಕೊಡಗು
ಜಿಲ್ಲೆಯಲ್ಲಿ ಲಸಿಕೆ ಕೊರತೆ ಗ್ರಾಮೀಣ ಭಾಗದ ಜನರ ಪರದಾಟಮಡಿಕೇರಿ, ಜೂ. ೨೮: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಯ ಕೊರತೆಯಿಂದಾಗಿ ಹೆಚ್ಚಾಗಿ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಸರಕಾರಗಳು ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಎಂದು ಘೋಷಣೆ