ಶ್ರೀ ಶಿವಕುಮಾರ ಸ್ವಾಮೀಜಿ ಜನುಮ ದಿನಾಚರಣೆ ಗುಡ್ಡೆಹೊಸೂರು, ಏ. ೭: ಶ್ರೀಶಿವಕುಮಾರ ಸ್ವಾಮೀಜಿ ಅವರ ೧೧೫ನೇ ವರ್ಷದ ಜಯಂತಿಯ ಅಂಗವಾಗಿ ಗುಡ್ಡೆಹೊಸೂರಿನ ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಪೂಜಾ
ಹೊಸಳ್ಳಿಯಲ್ಲಿ ಹನುಮಂತರಾಯ ಸ್ವಾಮಿದ್ವಾರ ಉದ್ಘಾಟನೆ ಕೂಡಿಗೆ, ಏ. ೭: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ಶ್ರೀ ಹನುಮಂತರಾಯ ಸ್ವಾಮಿ ದೇವಾಲಯದ ೧೩ನೇ ವಾರ್ಷಿಕ ಪೂಜೋತ್ಸವ, ನೂತನ ಮುಖ್ಯದ್ವಾರ ಉದ್ಘಾಟನೆ
ಟೀಂ ಹಂಟರ್ಗೆ ಕ್ರಿಕೆಟ್ ಪ್ರಶಸ್ತಿಮಡಿಕೇರಿ, ಏ. ೭: ಕಟ್ಟೆಮಾಡಿನ ಗ್ರೀನ್ಸ್ ಯುವಕ ಸಂಘದ ವತಿಯಿಂದ ಮರಗೋಡುವಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಕಟ್ಟೆಮಾಡು ಪ್ರೀಮಿಯರ್ ಲೀಗ್ ಸೀಸನ್ -೧ ಐಪಿಎಲ್
ಕ್ರೆöÊಸ್ತ ಸ್ನೇಹಿತರ ಸಂಘದಿAದ ಕಾಲ್ಚೆಂಡು ಪಂದ್ಯಾಟವೀರಾಜಪೇಟೆ, ಏ. ೭: ಕ್ರೆöÊಸ್ತ ಸ್ನೇಹಿತರ ಸಂಘದಿAದ ಪುರುಷರ ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟವನ್ನು ಮೇ ೨೧, ೨೨ ರಂದು ಆಯೋಜಿಸಲಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ
ಸೌಲಭ್ಯದ ಸದುಪಯೋಗಕ್ಕೆ ಕರೆಶನಿವಾರಸಂತೆ, ಏ. ೭: ಕಾರ್ಮಿಕ ಕಾರ್ಮಿಕನಾಗಿಯೇ ಉಳಿಯದೇ ಸರಕಾರದ ಸೌಲಭ್ಯಗಳನ್ನು ಸದುಪ ಯೋಗಪಡಿಸಿಕೊಂಡು ಬದುಕಿನಲ್ಲಿ ಅಭಿವೃದ್ಧಿ ಕಾಣಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಪಟ್ಟಣದ ಕಾರ್ಮಿಕರ