ಶಾಸಕ ಬೋಪಯ್ಯ ಅವರಿಂದ 27 ಕೋಟಿ ವೆಚ್ಚದ ಕಾಮಗಾರಿ ಪರಿಶೀಲನೆ*ಗೋಣಿಕೊಪ್ಪಲು, ಜೂ. 8: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರು 70 ದಿನಗಳ ಬಳಿಕ ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆ ತಮ್ಮ ಕ್ಷೇತ್ರದ ಬಾಳೆಲೆ ಮತ್ತು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಶಾಸಕ ರಂಜನ್ ಸೂಚನೆ ಸೋಮವಾರಪೇಟೆ,ಜೂ.8: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ 23 ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿಧರ್ಮಸ್ಥಳ ಸಂಘ ನೆರವುಮಡಿಕೇರಿ, ಜೂ. 8: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ವಲಯದಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಆಸಕ್ತರಿಗೆ ಕೊಡಲ್ಪಡುವ ವೀಲ್‍ಚೇರ್ ಕೊರೊನಾ ಪ್ರವಾಹ ಮುಂಜಾಗ್ರತಾ ಸಭೆ*ಗೋಣಿಕೊಪ್ಪಲು, ಜೂ. 8: ಮಳೆ ಪ್ರವಾಹ ಮತ್ತು ಕೋವಿಡ್-19 ಮುಂಜಾಗೃತ ಕ್ರಮಗಳ ಬಗ್ಗೆ ತಿತಿಮತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಲಹೆ ಮತ್ತು ಜಾಗೃತಿ ಸಭೆ ನಡೆಸಲಾಯಿತು. ತಾಲೂಕು ಪರಿಶಿಷ್ಟ ಅಕ್ರಮ ಮರ ಕಡಿತಕುಶಾಲನಗರ, ಜೂ. 8: ಅರಣ್ಯ ಇಲಾಖೆಯ ಅಧಿಕಾರಿಗಳ ವಸತಿಗೃಹದ ಆವರಣದಲ್ಲಿ ಶ್ರೀಗಂಧದ ಮರವೊಂದನ್ನು ಕಳ್ಳರು ಕಡಿದಿರುವ ಘಟನೆ ನಡೆದಿದೆ. ಕುಶಾಲನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿರುವ ಕೊಪ್ಪ ಅರಣ್ಯ
ಶಾಸಕ ಬೋಪಯ್ಯ ಅವರಿಂದ 27 ಕೋಟಿ ವೆಚ್ಚದ ಕಾಮಗಾರಿ ಪರಿಶೀಲನೆ*ಗೋಣಿಕೊಪ್ಪಲು, ಜೂ. 8: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರು 70 ದಿನಗಳ ಬಳಿಕ ಲಾಕ್‍ಡೌನ್ ಸಡಿಲಗೊಂಡ ಹಿನ್ನೆಲೆ ತಮ್ಮ ಕ್ಷೇತ್ರದ ಬಾಳೆಲೆ ಮತ್ತು
ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಶಾಸಕ ರಂಜನ್ ಸೂಚನೆ ಸೋಮವಾರಪೇಟೆ,ಜೂ.8: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ 23 ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ
ಧರ್ಮಸ್ಥಳ ಸಂಘ ನೆರವುಮಡಿಕೇರಿ, ಜೂ. 8: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ವಲಯದಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಆಸಕ್ತರಿಗೆ ಕೊಡಲ್ಪಡುವ ವೀಲ್‍ಚೇರ್
ಕೊರೊನಾ ಪ್ರವಾಹ ಮುಂಜಾಗ್ರತಾ ಸಭೆ*ಗೋಣಿಕೊಪ್ಪಲು, ಜೂ. 8: ಮಳೆ ಪ್ರವಾಹ ಮತ್ತು ಕೋವಿಡ್-19 ಮುಂಜಾಗೃತ ಕ್ರಮಗಳ ಬಗ್ಗೆ ತಿತಿಮತಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಲಹೆ ಮತ್ತು ಜಾಗೃತಿ ಸಭೆ ನಡೆಸಲಾಯಿತು. ತಾಲೂಕು ಪರಿಶಿಷ್ಟ
ಅಕ್ರಮ ಮರ ಕಡಿತಕುಶಾಲನಗರ, ಜೂ. 8: ಅರಣ್ಯ ಇಲಾಖೆಯ ಅಧಿಕಾರಿಗಳ ವಸತಿಗೃಹದ ಆವರಣದಲ್ಲಿ ಶ್ರೀಗಂಧದ ಮರವೊಂದನ್ನು ಕಳ್ಳರು ಕಡಿದಿರುವ ಘಟನೆ ನಡೆದಿದೆ. ಕುಶಾಲನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿರುವ ಕೊಪ್ಪ ಅರಣ್ಯ