ಐಗೂರು ಸಜಿ ಫ್ರೆಂಡ್ಸ್ ಮಡಿಲಿಗೆ ರಾಜ್ಯಮಟ್ಟದ ಅಪ್ಪು ಕಪ್ ಪ್ರಶಸ್ತಿಸೋಮವಾರಪೇಟೆ, ಜೂ. ೯: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಅಪ್ಪು ಅಭಿಮಾನಿಗಳ ಬಳಗ ಆಯೋಜಿಸಿದ್ದ ರಾಜ್ಯಮಟ್ಟದ ಅಪ್ಪು ಕಪ್ ಫೈನಲ್ಸ್ನಲ್ಲಿ ಐಗೂರಿನ ಸಜಿ
ವಾರಸುದಾರರ ಪತ್ತೆಗೆ ಮನವಿಶನಿವಾರಸಂತೆ, ಜೂ. ೯: ಸಮೀಪದ ಬಿಜಾಪುರ ಕಾಲೋನಿಯ ನಿವಾಸಿ ಕೂಲಿ ಕಾರ್ಮಿಕ ನಾಗೇಶ್ (೨೭) ಮನೆಯೊಳಗೆ ಸತ್ತು ಬಿದ್ದಿದ್ದು, ವಾರಸುದಾರರು ಇಲ್ಲದ ಕಾರಣ ಸ್ಥಳೀಯ ಪೊಲೀಸರು ಮರಣೋತ್ತರ
ಎರಡನೇ ಬಾರಿಯೂ ನಡೆಯದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭೆ ವರದಿ: ಉಷಾಪ್ರೀತಮ್ ವೀರಾಜಪೇಟೆ, ಜೂ. ೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಮೇ ೨೬ ರಂದು ೧೧ ಗÀಂಟೆಗೆ ನಡೆಯಬೇಕಾಗಿತ್ತು. ಆದರೆ ಬಿಜೆಪಿ ಪಕ್ಷದಲ್ಲಿ ಸ್ಥಾಯಿ ಸಮಿತಿ
ಹಾರಂಗಿ ಹಿನ್ನೀರಿನಲ್ಲಿ ಅಕ್ರಮ ಮೀನುಗಾರಿಕೆ ಕ್ರಮಕ್ಕೆ ಆಗ್ರಹ ಸೋಮವಾರಪೇಟೆ, ಜೂ.೯: ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಾರಂಗಿ ಹಿನ್ನೀರು ಪ್ರದೇಶದ ಯಡವಾರೆ ಭಾಗದಲ್ಲಿ ಮೀನುಗಳಿಗೆ ಗಾಳ,
ಬ್ಯಾಂಕಿAಗ್ ಕ್ಷೇತ್ರದ ಪಾತ್ರದ ಕುರಿತು ಉಪನ್ಯಾಸ ವೀರಾಜಪೇಟೆ, ಜೂ. ೯: ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಭಾರತದ ಆರ್ಥಿಕತೆಯಲ್ಲಿ ಬ್ಯಾಂಕಿAಗ್ ಕ್ಷೇತ್ರದ ಪಾತ್ರ ಕುರಿತು ಇತ್ತೀಚೆಗೆ ಉಪನ್ಯಾಸ ಕಾರ್ಯಕ್ರಮವನ್ನು