ಡೊಳ್ಳು ಹೊಟ್ಟೆಯ ಆನೆಗಳಿಗೆ ಅರೆಹೊಟ್ಟೆಯ ಊಟವಿಶೇಷ ವರದಿ: ಎನ್.ಎನ್. ದಿನೇಶ್ *ಗೋಣಿಕೊಪ್ಪ, ಜು. ೧ ಮತ್ತಿಗೋಡು ಕಂಠಾಪುರ ಆನೆ ಶಿಬಿರದ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದೆ. ನಿತ್ಯ ೨೦೦ ಕೆ.ಜಿಗೂ ಹೆಚ್ಚು ಆಹಾರಡಾ ಸೌಮ್ಯಗೆ ಅಂತರರಾಷ್ಟಿçÃಯ ಪ್ರಶಸ್ತಿ ಮಡಿಕೇರಿ, ಜು. ೧: ಗೋಣಿಕೊಪ್ಪಲುವಿನ ಲೋಪಾಮುದ್ರ ದೃಷ್ಟಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಮುಕ್ಕಾಟಿರ ಡಾ. ಸೌಮ್ಯ ನಾಣಯ್ಯ ಅವರು ‘‘ಇಂಟರ್‌ನ್ಯಾಷನಲ್ ಆಪ್ತಾಲ್‌ಮಿಕ್ ಹೀರೋ’’ ಎಂದುಜಿಲ್ಲೆಯಲ್ಲಿ ಲಸಿಕೆ ಅಭಾವಮಡಿಕೇರಿ, ಜು. ೧: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಕೊರತೆ ಮುಂದುವರೆದಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಲಸಿಕೆ ನೀಡುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವೀರಾಜಪೇಟೆ, ಸೋಮವಾರಪೇಟೆ ಪಟ್ಟಣಗಳಲ್ಲಿಯೂರೆಸಾರ್ಟ್ ಮೇಲೆ ದಾಳಿ ಪ್ರಕರಣ ದಾಖಲು ಸೋಮವಾರಪೇಟೆ / ಕುಶಾಲನಗರ, ಜು. ೧: ಸಮೀಪದ ಏಳನೇ ಹೊಸಕೋಟೆಯ ತೊಂಡೂರು ರಸ್ತೆಯಲ್ಲಿರುವ ಉಪ್ಪುತೋಡುವಿನಲ್ಲಿರುವ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟಿನಲ್ಲಿ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ (ಮೊದಲಮಾನವ ಹಕ್ಕು ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲುರಾಯ್ ಸಾವು ಪ್ರಕರಣ * ವೀರಾಜಪೇಟೆ, ಜು. ೧: ರಾಯ್ ಡಿಸೋಜಾ ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕು ಆಯೋಗವೂ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಬೆಂಗಳೂರಿನ ಬಹುಮಹಡಿ
ಡೊಳ್ಳು ಹೊಟ್ಟೆಯ ಆನೆಗಳಿಗೆ ಅರೆಹೊಟ್ಟೆಯ ಊಟವಿಶೇಷ ವರದಿ: ಎನ್.ಎನ್. ದಿನೇಶ್ *ಗೋಣಿಕೊಪ್ಪ, ಜು. ೧ ಮತ್ತಿಗೋಡು ಕಂಠಾಪುರ ಆನೆ ಶಿಬಿರದ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದೆ. ನಿತ್ಯ ೨೦೦ ಕೆ.ಜಿಗೂ ಹೆಚ್ಚು ಆಹಾರ
ಡಾ ಸೌಮ್ಯಗೆ ಅಂತರರಾಷ್ಟಿçÃಯ ಪ್ರಶಸ್ತಿ ಮಡಿಕೇರಿ, ಜು. ೧: ಗೋಣಿಕೊಪ್ಪಲುವಿನ ಲೋಪಾಮುದ್ರ ದೃಷ್ಟಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಮುಕ್ಕಾಟಿರ ಡಾ. ಸೌಮ್ಯ ನಾಣಯ್ಯ ಅವರು ‘‘ಇಂಟರ್‌ನ್ಯಾಷನಲ್ ಆಪ್ತಾಲ್‌ಮಿಕ್ ಹೀರೋ’’ ಎಂದು
ಜಿಲ್ಲೆಯಲ್ಲಿ ಲಸಿಕೆ ಅಭಾವಮಡಿಕೇರಿ, ಜು. ೧: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಕೊರತೆ ಮುಂದುವರೆದಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಲಸಿಕೆ ನೀಡುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವೀರಾಜಪೇಟೆ, ಸೋಮವಾರಪೇಟೆ ಪಟ್ಟಣಗಳಲ್ಲಿಯೂ
ರೆಸಾರ್ಟ್ ಮೇಲೆ ದಾಳಿ ಪ್ರಕರಣ ದಾಖಲು ಸೋಮವಾರಪೇಟೆ / ಕುಶಾಲನಗರ, ಜು. ೧: ಸಮೀಪದ ಏಳನೇ ಹೊಸಕೋಟೆಯ ತೊಂಡೂರು ರಸ್ತೆಯಲ್ಲಿರುವ ಉಪ್ಪುತೋಡುವಿನಲ್ಲಿರುವ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟಿನಲ್ಲಿ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ (ಮೊದಲ
ಮಾನವ ಹಕ್ಕು ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲುರಾಯ್ ಸಾವು ಪ್ರಕರಣ * ವೀರಾಜಪೇಟೆ, ಜು. ೧: ರಾಯ್ ಡಿಸೋಜಾ ಪ್ರಕರಣದಲ್ಲಿ ರಾಜ್ಯ ಮಾನವ ಹಕ್ಕು ಆಯೋಗವೂ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದೆ. ಬೆಂಗಳೂರಿನ ಬಹುಮಹಡಿ