ಈರ್ವರು ಬಲಿಯಾಗಿದ್ದರು ಗುಂಡಿನ ಸದ್ದೂ ಕೇಳಿಸಿತ್ತು ಮಡಿಕೇರಿ, ಏ.೧೪; ಸಾಧಾರಣದವರಿಗೆ ಅಷ್ಟು ಸುಲಭಕ್ಕೆ ಅಲ್ಲಿಗೆ ತಲಪಲು ಸಾಧ್ಯವಾಗುವದಿಲ್ಲ., ಪ್ರಯತ್ನಿಸಿದರೂ ಮೊಣಕಾಲು ಎದೆಗೆ ತಾಗುವಷ್ಟರ ಮಟ್ಟಿಗಿನ ಬೆಟ್ಟ ಪ್ರದೇಶವನ್ನು ಏರಬೇಕು., ದುರ್ಗಮ ಹಾದಿಯಲ್ಲಿ ಕಾಡು ಪ್ರಾಣಿ,
ತಟ್ಟೆಕೆರೆ ಹಾಡಿಯ ಜೇನುಕುರುಬರ ಮರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನವೀರಾಜಪೇಟೆ, ಏ. ೧೪: ವೃದ್ಧೆಗೆ ಕೆಲಸ ಕೊಡಿಸುವ ನೆಪದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕಿವಿಓಲೆ ಅಪಹರಿಸಿದ ಘಟನೆ ನಡೆದಿದ್ದು, ಪ್ರಕರಣ ಸಂಬAಧ ಈರ್ವರನ್ನು ವೀರಾಜಪೇಟೆ ನಗರ ಪೊಲೀಸರು
ತಟ್ಟೆಕೆರೆ ಹಾಡಿಯ ಜೇನುಕುರುಬರ ಮರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಗೋಣಿಕೊಪ್ಪಲು, ಏ.೧೪ : ೨೦೧೯-೨೧ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಅಂಚಿನಲ್ಲಿರುವ ತಟ್ಟೆಕೆರೆ ಹಾಡಿಯ ಸೋರೆ ಬುರುಡೆ ಕಲಾವಿದ ಜೇನುಕುರುಬರ
ಮನೆಯ ಮೇಲೆ ಮರ ಬಿದ್ದು ಹಾನಿಕೂಡಿಗೆ, ಏ. ೧೪ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೀರ್ತನ ಮತ್ತು ವಿಜಯನಗರದ ಸುಬ್ರಮಣಿ ಎಂಬವರ ಮನೆಯ ಮೇಲೆ ಭಾರಿ ಗಾಳಿ ಮಳೆಗೆ
ರೈಲ್ವೆ ಕಂಬಿ ದಾಟಿ ಬರುತ್ತಿವೆ ಕಾಡಾನೆ ಹಿಂಡು*ಸಿದ್ದಾಪುರ, ಏ. ೧೪: ವಾಲ್ನೂರು, ತ್ಯಾಗತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಅವೈಜ್ಞಾನಿಕವಾಗಿರುವ ರೈಲ್ವೆ ಕಂಬಿ ಬೇಲಿಯನ್ನು ದಾಟಿ ಬರುತ್ತಿರುವ ಕಾಡಾನೆಗಳು ಸುತ್ತಮುತ್ತಲ ತೋಟಗಳನ್ನು