ಇಂದು ಲಕ್ಷ ದೀಪೋತ್ಸವಶನಿವಾರಸಂತೆ, ಡಿ. ೨: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಗಣಪತಿ ಚಂದ್ರಮೌಳೇಶ್ವರ-ಪಾರ್ವತಿ ದೇವಾಲಯದಲ್ಲಿ ಸೇವಾ ಸಮಿತಿ ವತಿಯಿಂದ ತಾ. ೩ ರಂದು (ಇಂದು) ಸಂಜೆ ೭ ಗಂಟೆಗೆ ವಾರ್ಷಿಕ
ತಾ ೩ರ ಲಸಿಕಾಕರಣ ವಿವರಮಡಿಕೇರಿ ತಾಲೂಕು ಲಸಿಕಾ ಕೇಂದ್ರ ಕೋವಿಶೀಲ್ಡ್ ಕೋವ್ಯಾಕ್ಸಿನ್ ಕಾವೇರಿ ಕಲಾಕ್ಷೇತ್ರ ೪೭೦ ೫೭೦ ಅಂಬೇಡ್ಕರ್ ಭವನ, ಆಜಾದ್‌ನಗರ ೧೫೦ ಎಂಸಿಹೆಚ್ ಬ್ಲಾಕ್ (ಜಿಲ್ಲಾ ಆಸ್ಪತ್ರೆ) ೩೦ (ಗರ್ಭಿಣಿಯರಿಗೆ) ನಾಪೋಕ್ಲು ಸಿಹೆಚ್‌ಸಿ ೭೮೦ ೩೧೦ ಚೆಯ್ಯಂಡಾಣೆ ಪಿಹೆಚ್‌ಸಿ ೪೧೦ ೧೫೦ ಜಿಪಿ ಶಾಲೆ, ಯವಕಪಾಡಿ ಎಸ್‌ಸಿ ೧೫೦ ತೊತ್ತಿಯಂಡ ಬಾರಿಕೆ ಎಡಬ್ಲುö್ಯಸಿ, ೫೦ ಕೊಳಕೇರಿ ಎಸ್‌ಸಿ ಮೂರ್ನಾಡು ಪಿಹೆಚ್‌ಸಿ ೬೫೦ ೨೫೦ ಕಗ್ಗೋಡ್ಲು ಜಿಹೆಚ್‌ಪಿ
ಸ್ವಸ್ಥ ಸಂಸ್ಥೆಯ ಸುದೀರ್ಘ ಸೇವೆಸಮುದಾಯ ಆಧಾರಿತ ಪುನರ್ವಸತಿ ಕಾರ್ಯಕ್ರಮ, ಸಮುದಾಯದಲ್ಲಿನ ವಿಶೇಷಚೇತನರ ಅಗತ್ಯತೆಗಳನ್ನು ಪರಿಶೀಲಿಸುತ್ತದೆ. ಎಲ್ಲಾ ಮಾನವ ಚಟುವಟಿಕೆಗಳಾದ ಆರೋಗ್ಯ, ಶಿಕ್ಷಣ, ಕೌಶಲ್ಯ ತರಬೇತಿ, ಉದ್ಯೋಗ, ಕುಟುಂಬ ಜೀವನ, ಸಾಮಾಜಿಕ ಚಲನಶೀಲತೆ
ಇಂದಿನಿAದ ಸ್ಕಾö್ಯವೆಂಜಿAಗ್ ಸಮೀಕ್ಷೆ ಆರಂಭಮಡಿಕೇರಿ, ಡಿ. ೨: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಭಾರತ ಸರ್ಕಾರವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ಸಮೀಕ್ಷೆಯನ್ನು ತಾ. ೩ ರಿಂದ (ಇಂದಿನಿAದ) ಆರಂಭಿಸುತ್ತಿದೆ ಎಂದು
ಕಾವೇರಿ ನದಿ ಸಂರಕ್ಷಣೆಗೆ ಸರ್ವೆ ಕಾರ್ಯವರದಿ ಚಂದ್ರಮೋಹನ್ ಕುಶಾಲನಗರ, ಡಿ. ೨: ಕಾವೇರಿ ನದಿ ಸಂರಕ್ಷಣೆ ಹಾಗೂ ಕುಶಾಲನಗರ ಸುತ್ತಮುತ್ತ ನದಿ ತಟದ ಪ್ರವಾಹ ತಡೆಗಟ್ಟುವ ಹಿನ್ನೆಲೆಯಲ್ಲಿ ನದಿಯ ವಾಸ್ತವ ಸ್ಥಿತಿ ಬಗ್ಗೆ ಮತ್ತು