ಪ್ರಕಾಶಿಸಲಿದೆ ಲಿಯೊನಾರ್ಡ್ ಧೂಮಕೇತುಖಗೋಳತಜ್ಞರಿಂದ ಈ ವರ್ಷ ಗುರುತಿಸಲ್ಪಟ್ಟ ಲಿಯೊನಾರ್ಡ್ ಹೆಸರಿನ ಧೂಮಕೇತು (ಅomeಣ), ಸೂರ್ಯನ ಸುತ್ತದ ತನ್ನ ಕಕ್ಷೆಯಲ್ಲಿ, ಸೂರ್ಯನನ್ನು ಸಮೀಪಿಸುತ್ತಿದ್ದು, ಭೂಗ್ರಹ ನಿವಾಸಿಗಳಿಗೆ ಬರೀ ಕಣ್ಣಿನಲ್ಲಿ ನೋಡುವ ಭಾಗ್ಯ
ಭುವನಗಿರಿ ಗ್ರಾಮದಲ್ಲಿ ಜಾನುವಾರುಗಳ ಮೇಲೆ ನೊಣಗಳ ಮಾರಣಾಂತಿಕ ಧಾಳಿಕಣಿವೆ, ಡಿ. ೪: ಇಲ್ಲಿಗೆ ಸಮೀಪದ ಭುವನಗಿರಿ ನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನಗಳೆಯುತ್ತಿದ್ದಾರೆ. ಅಂದರೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ನಿತ್ಯವೂ ಸಂಗ್ರಹವಾಗುವ ಕಸ ತ್ಯಾಜ್ಯವನ್ನು ಪಟ್ಟಣದಿಂದ
ವಿಧಾನ ಪರಿಷತ್ ಚುನಾವಣೆ ಸಂದರ್ಭ ಮೊಬೈಲ್ ಬಳಕೆ ನಿಷೇಧಕ್ಕೆ ಕಾಂಗ್ರೆಸ್ ಪ್ರಮುಖರ ಆಗ್ರಹಮಡಿಕೇರಿ, ಡಿ. ೪: ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಸಂದರ್ಭ ಮೊಬೈಲ್ ನಿಷೇಧ ಮಾಡುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಎಸ್. ಚಂದ್ರಮೌಳಿ ಕಳೆದ
ನಾಳೆಯಿಂದ ಉಮಾಮಹೇಶ್ವರಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಆಚರಣೆ*ಗೋಣಿಕೊಪ್ಪ, ಡಿ. ೪: ಉಮಾಮಹೇಶ್ವರಿ ದೇವಸ್ಥಾನ ವತಿಯಿಂದ ನಡೆಯುವ ಶ್ರೀ ಸುಬ್ರಹ್ಮಣ್ಯ ಷಷ್ಠಿಯು ತಾ. ೬ ರಿಂದ ತಾ. ೧೧ ರವರೆಗೆ ಐದು ದಿನಗಳ ಕಾಲ ನಡೆಯಲಿದೆ
ಇಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆನಾಪೋಕ್ಲು, ಡಿ. ೪: ಸಮೀಪದ ನೆಲಜಿ ಅಂಬಲ ಮಹಿಳಾ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ ತೆಂಗಿನಕಾಯಿಗೆ ಗುಂಡುಹೊಡೆಯುವ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಕ್ರೀಡಾಕೂಟ ತಾ. ೫