ಏಕಾಗ್ರತೆಯಿಂದ ಪರಿವರ್ತನೆ ಸಾಧನೆ ಸಾಧ್ಯ ಜಿಟಿ ರಾಘವೇಂದ್ರಮಡಿಕೇರಿ, ಏ. ೧೫: ಏಕಾಗ್ರತೆ ಯಿಂದ ಮನ ಪರಿವರ್ತನೆಯೊಂದಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಕ್ರೀಡಾಪಟು ಜಿ.ಟಿ. ರಾಘವೇಂದ್ರ ಹೇಳಿದರು. ವಾಂಡರ‍್ಸ್ ವತಿಯಿಂದ ದಿ. ಸಿ.ವಿ. ಶಂಕರ್
ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆವೀರಾಜಪೇಟೆ, ಏ. ೧೫: ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ವಿದ್ಯಾರ್ಥಿಗಳು ಹಾಗೂ ಯುವಕರು ಕ್ರೀಡೆಯಲ್ಲಿ ಭಾಗವಹಿಸುವಂತಾಗಬೇಕು ಎಂದು ರಾಜ್ಯ ಕ್ರಿಕೆಟ್ ಆಟಗಾರ ಕೆ.ಪಿ. ಪ್ರಭು ಅಪ್ಪಣ್ಣ ಹೇಳಿದರು ವೀರಾಜಪೇಟೆಯ
ಸಂವಿಧಾನ ಶಿಲ್ಪಿಯ ಸ್ಮರಣೆಮಡಿಕೇರಿ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನವನ್ನು ಮಡಿಕೇರಿ ನಗರ ಬಿಜೆಪಿ ಪರಿಶಿಷ್ಟ ಜಾತಿ ಘಟಕದ ವತಿಯಿಂದ ರಾಣಿಪೇಟೆಯ ಅಂಬೇಡ್ಕರ್ ಬಡಾವಣೆಯಲ್ಲಿ
ಪೆರಾಜೆ ಬಿಜೆಪಿ ಶಕ್ತಿ ಕೇಂದ್ರದ ಸಭೆಪೆರಾಜೆ, ಏ. ೧೫: ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರದ ಸಭೆಯು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಕೆ.ಜಿ.
ಶಿಥಿಲಾವಸ್ಥೆಯಲ್ಲಿರುವ ಕೂಡಿಗೆ ಡೈರಿ ಕಟ್ಟಡ'ಕೂಡಿಗೆ, ಏ. ೧೫: ಕೂಡಿಗೆ ಡೈರಿಯು ಕರ್ನಾಟಕ ರಾಜ್ಯದ ಮೊಟ್ಟಮೊದಲ ಹಾಲಿನ ಡೈರಿ ಎಂಬ ಖ್ಯಾತಿ ಹೊಂದಿದ್ದು, ಸರ್ವಾಂಗೀಣ ಪ್ರಗತಿಯ ಮೂಲಕ ಹೈನುಗಾರರು, ಗ್ರಾಹಕರಿಗೆ ಗ್ರಾಮಾಂತರ ಪ್ರದೇಶದ