ಸಾಮಾನ್ಯ ಸಭೆಗೆ ಸದಸ್ಯರ ಗೈರು ಅಸಮಾಧಾನಚೆಟ್ಟಳ್ಳಿ, ಅ. ೯: ಸಾಮಾನ್ಯ ಸಭೆಗೆ ಪಂಚಾಯಿತಿ ಸದಸ್ಯರು ಗೈರು ಹಾಜರಾದ ಪರಿಣಾಮ ಕೋರಂ ಇಲ್ಲದೆ ಸಭೆ ನಡೆಸಲಾಗದೆ ಹಾಜರಾಗಿದ್ದ ಸದಸ್ಯರು ಅಧ್ಯಕ್ಷರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆಆರ್ಜಿ ಪಂಚಾಯಿತಿಯಲ್ಲಿ ಕಾನೂನು ಅರಿವು ಕಾರ್ಯಕ್ರಮವೀರಾಜಪೇಟೆ, ಅ. ೯: ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಕೀಲರ ಸಂಘ ವೀರಾಜಪೇಟೆ ಮತ್ತು ಆರ್ಜಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿಮಹಿಳಾ ಮೋರ್ಚಾದಿಂದ ಸೇವಾ ಸಪ್ತಾಹ ಗೋಣಿಕೊಪ್ಪಲು, ಅ. ೯: ವೀರಾಜಪೇಟೆ ತಾಲೂಕು ಮಹಿಳಾ ಮೋರ್ಚಾ ವತಿಯಿಂದ ಸೇವಾ ಸಪ್ತಾಹ ಕಾರ್ಯಕ್ರಮವು ದಿಡ್ಡಳ್ಳಿ ಹಾಡಿಯಲ್ಲಿ ಜರುಗಿತು. ಈ ಸಂದರ್ಭ ಅಮ್ಮತ್ತಿ ಹೊಸೂರು ಶಕ್ತಿ ಕೇಂದ್ರಕಿಡ್ಸ್ ಟ್ಯಾಲೆಂಟ್ ರತ್ನ ಪ್ರಶಸ್ತಿವೀರಾಜಪೇಟೆ, ಅ. ೯: ಬೆಂಗಳೂರಿನ ಗಾಂಧಿ ಭವನದಲ್ಲಿ ಎಸ್.ಎಸ್. ಕಲಾಸಂಗಮ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ನಾಟ್ಯ ಮಯೂರಿಅಬ್ದುಲ್ ಕಲಾಂ ಬಡಾವಣೆ ನಿವಾಸಿಗಳ ಸಭೆಮಡಿಕೇರಿ, ಅ. ೯: ನಗರದ ಮಹದೇವಪೇಟೆ ಎ.ವಿ. ಶಾಲೆ ಬಳಿಯ ಅಬ್ದುಲ್ ಕಲಾಂ ಬಡಾವಣೆ ನಿವಾಸಿಗಳ ಸಭೆ ನಡೆಯಿತು. ಪ್ರಮುಖರಾದ ಎಂ.ಎ. ನಜೀರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಡಾವಣೆಯ
ಸಾಮಾನ್ಯ ಸಭೆಗೆ ಸದಸ್ಯರ ಗೈರು ಅಸಮಾಧಾನಚೆಟ್ಟಳ್ಳಿ, ಅ. ೯: ಸಾಮಾನ್ಯ ಸಭೆಗೆ ಪಂಚಾಯಿತಿ ಸದಸ್ಯರು ಗೈರು ಹಾಜರಾದ ಪರಿಣಾಮ ಕೋರಂ ಇಲ್ಲದೆ ಸಭೆ ನಡೆಸಲಾಗದೆ ಹಾಜರಾಗಿದ್ದ ಸದಸ್ಯರು ಅಧ್ಯಕ್ಷರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ
ಆರ್ಜಿ ಪಂಚಾಯಿತಿಯಲ್ಲಿ ಕಾನೂನು ಅರಿವು ಕಾರ್ಯಕ್ರಮವೀರಾಜಪೇಟೆ, ಅ. ೯: ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಕೀಲರ ಸಂಘ ವೀರಾಜಪೇಟೆ ಮತ್ತು ಆರ್ಜಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ
ಮಹಿಳಾ ಮೋರ್ಚಾದಿಂದ ಸೇವಾ ಸಪ್ತಾಹ ಗೋಣಿಕೊಪ್ಪಲು, ಅ. ೯: ವೀರಾಜಪೇಟೆ ತಾಲೂಕು ಮಹಿಳಾ ಮೋರ್ಚಾ ವತಿಯಿಂದ ಸೇವಾ ಸಪ್ತಾಹ ಕಾರ್ಯಕ್ರಮವು ದಿಡ್ಡಳ್ಳಿ ಹಾಡಿಯಲ್ಲಿ ಜರುಗಿತು. ಈ ಸಂದರ್ಭ ಅಮ್ಮತ್ತಿ ಹೊಸೂರು ಶಕ್ತಿ ಕೇಂದ್ರ
ಕಿಡ್ಸ್ ಟ್ಯಾಲೆಂಟ್ ರತ್ನ ಪ್ರಶಸ್ತಿವೀರಾಜಪೇಟೆ, ಅ. ೯: ಬೆಂಗಳೂರಿನ ಗಾಂಧಿ ಭವನದಲ್ಲಿ ಎಸ್.ಎಸ್. ಕಲಾಸಂಗಮ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ನಾಟ್ಯ ಮಯೂರಿ
ಅಬ್ದುಲ್ ಕಲಾಂ ಬಡಾವಣೆ ನಿವಾಸಿಗಳ ಸಭೆಮಡಿಕೇರಿ, ಅ. ೯: ನಗರದ ಮಹದೇವಪೇಟೆ ಎ.ವಿ. ಶಾಲೆ ಬಳಿಯ ಅಬ್ದುಲ್ ಕಲಾಂ ಬಡಾವಣೆ ನಿವಾಸಿಗಳ ಸಭೆ ನಡೆಯಿತು. ಪ್ರಮುಖರಾದ ಎಂ.ಎ. ನಜೀರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಡಾವಣೆಯ