ಗಡಿಭಾಗ ಪೆರಾಜೆಯಲ್ಲಿ ರೈತ ಸಂಘ ಘಟಕ ಅಸ್ತಿತ್ವಕ್ಕೆಪೆರಾಜೆ, ಏ. ೧೫: ರೈತರ ಬೇಡಿಕೆಗಳು, ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲು ಜಿಲ್ಲೆಯ ನಾನಾ ಭಾಗದಲ್ಲಿ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಗಡಿಭಾಗವಾದ ಪೆರಾಜೆ ಯಲ್ಲಿ ನೂತನವಾಗಿ
ಕುಶಾಲನಗರದಲ್ಲಿ ಎಸ್ಡಿಪಿಐ ಪ್ರತಿಭಟನೆಕುಶಾಲನಗರ, ಏ. ೧೫: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವAತೆ ಆಗ್ರಹಿಸಿ ಕುಶಾಲನಗರ ಎಸ್.ಡಿ.ಪಿ.ಐ. ಘಟಕದ ವತಿಯಿಂದ ಪ್ರತಿಭಟನೆ
ನೇತಾಜಿ ಯುವಕ ಸಂಘದ ಸಭೆಮಡಿಕೇರಿ, ಏ. ೧೫: ನೇತಾಜಿ ಯುವಕ ಸಂಘ, ತಾಳತ್ತಮನೆ ಇದರ ೩೦ನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನೇತಾಜಿ ಯುವಕ ಸಂಘದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆಯನ್ನು
ಕ್ರಿಕೆಟ್ ಭಜರಂಗಿ ಬಿ ತಂಡಕ್ಕೆ ಪ್ರಶಸ್ತಿನಾಪೋಕ್ಲು, ಏ. ೧೫: ಸಮೀಪದ ಬಲ್ಲಮಾವಟಿ ಗ್ರಾಮದ ಭಜರಂಗಿ ಯೂತ್ ಕ್ಲಬ್ ವತಿಯಿಂದ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬಲ್ಲಮಾವಟಿಯ ಭಜರಂಗಿ ಬಿ ತಂಡವು ಪ್ರಶಸ್ತಿಯನ್ನು
ಪೆರಾಜೆಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪೆರಾಜೆ, ಏ. ೧೫: ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ವತಿಯಿಂದ ಇಲ್ಲಿಯ ಜಾತ್ರೋತ್ಸವದ ಪ್ರಯುಕ್ತ ೩೦ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ