ಕಾಂಗ್ರೆಸ್ ಪಕ್ಷ ದೇಶದ ಆತ್ಮವಿದ್ದಂತೆ ವೀಣಾ ಅಚ್ಚಯ್ಯ ಅಭಿಮತಮಡಿಕೇರಿ, ಜೂ. ೧೧: ಕಾಂಗ್ರೆಸ್ ಪಕ್ಷ ಭಾರತ ದೇಶದ ಆತ್ಮವಾಗಿದ್ದು ಆತ್ಮ ಎಂದಿಗೂ ಸ್ಥಿರವಾಗಿಯೇ ಇರುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಮತ ವ್ಯಕ್ತಪಡಿಸಿದರು. ಅಂಬೇಡ್ಕರ್
ಶಾಸಕರಿಂದ ಕೊಡ್ಲಿಪೇಟೆ ನಾಡ ಕಚೇರಿ ನವೀಕೃತ ಕಟ್ಟಡ ಉದ್ಘಾಟನೆ ಕೊಡ್ಲಿಪೇಟೆ, ಜೂ.೧೧: ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ನಾಡ ಕಚೇರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನವೀಕರಣ ಗೊಳಿಸಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಉದ್ಘಾಟಿಸಿದರು. ಜಿಲ್ಲೆಯ ಗಡಿ ಹೋಬಳಿಯಾಗಿರುವ ಕೊಡ್ಲಿಪೇಟೆ
ತಾ ೧೫ ರವರೆಗೆ ವಾರ್ಷಿಕ ವಿಶೇಷ ಶಿಬಿರಮಡಿಕೇರಿ, ಜೂ. ೧೧ : ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟಿçÃಯ ಸೇವಾ ಯೋಜನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ವತಿಯಿಂದ ೨೦೨೧-೨೨ ನೇ ಸಾಲಿನ ವಾರ್ಷಿಕ ವಿಶೇಷ
ಮರದಿಂದ ಬಿದ್ದು ಕಾರ್ಮಿಕ ದುರ್ಮರಣಸೋಮವಾರಪೇಟೆ, ಜೂ. ೧೧: ಕಾಫಿ ತೋಟದಲ್ಲಿ ಮರ ಕಟಾವು ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದು ಕಾರ್ಮಿಕ ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನಡೆದಿದೆ. ಬೇಳೂರು ಗ್ರಾಮ ಪಂಚಾಯಿತಿ
ಉರುಳಿ ಬಿದ್ದ ಎಕ್ಸ್ಕವೇಟರ್ಮಡಿಕೇರಿ, ಜೂ. ೧೧: ತೋಡು ಕೆಲಸ ನಿರ್ವಹಣೆ ಸಂದರ್ಭ ಎಕ್ಸ್ಕವೇಟರ್ ಯಂತ್ರವೊAದು ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಘಟನೆ ನಿನ್ನೆ ಸೋಮವಾರಪೇಟೆ ತಾಕೇರಿ-ಹರಗ ಗ್ರಾಮದಲ್ಲಿ ನಡೆದಿದೆ. ಕೆಲಸ ನಿರ್ವಹಿಸುತ್ತಿದ್ದ