ಕೂಟಿಯಾಲಕ್ಕೆ ರೂ ೨೬೦ ಕೋಟಿ ಮಡಿಕೇರಿ, ಏ.೧೮: ವೀರಾಜಪೇಟೆ ತಾಲೂಕಿನ ಕೂಟಿಯಾಲ ಸೇತುವೆ/ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ರೂ. ೨.೬೦ ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದಿಂದ
ಕೊಡವ ಭಾಷಾ ಪರೀಕ್ಷೆ ಬರೆದ ವಿದ್ಯಾರ್ಥಿಗಳುಪೊನ್ನಂಪೇಟೆ, ಏ.೧೮: ಮಂಗಳೂರು ವಿಶ್ವವಿದ್ಯಾನಿಲಯವು, ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೊಡವ ಭಾಷಾ ವಿಷಯದ ಬೋಧನೆಗೆ ಅನುಮತಿಯನ್ನು ನೀಡುವ ಮೂಲಕ ದ್ವಿತೀಯ
ಕೆಎಸ್ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ನಿAದ ಪ್ರತಿಭಟನೆ ಮಡಿಕೇರಿ, ಏ. ೧೮: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸಿ ಕೊಡಗು
ಕೊಡವರ ಖ್ಯಾತಿಗೆ ಹಾಕಿಯಲ್ಲಿನ ಸಾಧನೆಯು ಕಾರಣ ರವಿ ಕುಶಾಲಪ್ಪನಾಪೋಕ್ಲು, ಏ. ೧೮: ಕೊಡವರು ಅಂರ‍್ರಾಷ್ಟಿçÃಯ ಮಟ್ಟದಲ್ಲಿಖ್ಯಾತಿ ಗಳಿಸಲು ಸೇನೆಯಲ್ಲಿನ ಶೌರ್ಯದೊಂದಿಗೆ ಹಾಕಿ ಆಟದಲ್ಲಿನ ಸಾಧನೆಯೂ ಕಾರಣವಾಗಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ
ಕೊಡಗಿನ ಗಡಿಯಾಚೆಸೇನಾ ಮುಖ್ಯಸ್ಥರಾಗಿ ನೇಮಕ ಬೆಂಗಳೂರು, ಏ. ೧೮: ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಕ ಮಾಡಿದೆ. ಹಾಲಿ ಸೇನಾ