ಜಿಲ್ಲೆಯಲ್ಲಿ ಮತ್ತೆ ಮರುಕಳಿಸಿದ ಮಾದಕ ವಸ್ತುಗಳ ಮಾರಾಟ ಜಾಲವೀರಾಜಪೇಟೆ:ಜೂ:೧೪: ಈ ಹಿಂದೊಮ್ಮೆ ವಿದೇಶಿ ಪ್ರಜೆಯ ಸಹಿತ ಕೊಡಗು ಜಿಲ್ಲಾ ಮಡಿಕೇರಿಯಲ್ಲಿ ಅಪಾಯ ಹಾಗೂ ವಿಷಕಾರಿ ಎಂಡಿಎAಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ
ಸೇನಾ ನೇಮಕಾತಿ ಪ್ರಕ್ರಿಯೆಗೆ ಅಗ್ನಿಪಥ್ ಯೋಜನೆನವದೆಹಲಿ ಜೂ.೧೪: ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆಗೆ ಅಗ್ನಿಪಥ್ ಯೋಜನೆ ಜಾರಿಗೊಳಿಸಲು ಇಂದು ಕೇಂದ್ರ ಸಚಿವ ಸಂಪುಟವು ಐತಿಹಾಸಿಕ ಅನುಮೋದನೆ ನೀಡಿದೆ. ಈ ಪ್ರಮುಖ ಬದಲಾವಣೆಗೆ ಕೇಂದ್ರ ಸರ್ಕಾರ
ಒಕ್ಕಲಿಗ ಸಮುದಾಯ ಸಾಮಾಜಿಕ ಬದಲಾವಣೆಗಳತ್ತ ಗಮನಹರಿಸಬೇಕುಸೋಮವಾರಪೇಟೆ, ಜೂ. ೧೪: ಒಕ್ಕಲಿಗ ಸಮುದಾಯ ಕೃಷಿ ಹಿನ್ನೆಲೆ ಹೊಂದಿದ್ದು, ಕೃಷಿಯೊಂದಿಗೆ ಸಮಾಜದಲ್ಲಾಗುತ್ತಿರುವ ಸಾಮಾಜಿಕ ಬದಲಾವಣೆಗಳತ್ತಲೂ ಗಮನಹರಿಸ ಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ
ಕೊಡ್ಲಿಪೇಟೆ ಮಡಿಕೇರಿ ಮಾಕುಟ್ಟ ರಸ್ತೆ ರಾಷ್ಟಿçÃಯ ಹೆದ್ದಾರಿಯಾಗಿ ಅಭಿವೃದ್ಧಿಸೋಮವಾರಪೇಟೆ, ಜೂ. ೧೪: ಕೊಡಗು ಪ್ರವಾಸ ಸಂದರ್ಭ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಾಡಿದ್ದ ಮನವಿಗೆ ತ್ವರಿತ ಸ್ಪಂದನೆ ನೀಡಿರುವ ಕೇಂದ್ರ
ಸಾರ್ಥಕತೆಯ ಕೆಲಸ ನಿರ್ವಹಿಸಿದ ಆತ್ಮತೃಪ್ತಿಮಡಿಕೇರಿ, ಜೂ. ೧೪: ಅದೃಷ್ಟವೆಂಬAತೆ ರಾಜ್ಯ ವಿಧಾನ ಪರಿಷತ್‌ನ ಸದಸ್ಯರಾಗುವ ಅವಕಾಶ ಲಭಿಸಿದ್ದ ಈ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಸಾರ್ಥಕತೆಯ ಕೆಲಸ ನಿರ್ವಹಿಸಿರುವ ಆತ್ಮತೃಪ್ತಿ ಇರುವುದಾಗಿ ಇದೀಗ