ಅಮ್ಮತ್ತಿ ಗ್ರಾಪಂ ಲೆಕ್ಕ ಪರಿಶೋಧÀನಾ ಸಭೆಮಡಿಕೇರಿ, ಫೆ. ೧೪: ಅಮ್ಮತಿ ್ತಗ್ರಾಮ ಪಂಚಾಯಿತಿಯ ೨೦೨೦-೨೧ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧÀನಾ ಗ್ರಾಮ ಸಭೆ
ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಸ್ಟಾರ್ ಇಲೆವೆನ್ ಚಾಂಪಿಯನ್ಪೊನ್ನAಪೇಟೆ, ಫೆ.೧೪: ಪೊನ್ನಂಪೇಟೆ ಮಾಸ್ ಬಾಯ್ಸ್ ವತಿಯಿಂದ ಇಲ್ಲಿನ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ, ಪೊನ್ನಂಪೇಟೆ ಪ್ರೀಮಿಯರ್ ಲೀಗ್-೨ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಮುನೀರ್ ಮಾಲೀಕತ್ವದ
ಗಿರಿಜನರಿಗೆ ಮೂಲಭೂತ ಸೌಲಭ್ಯ ನೀಡಿ ಲೈನ್ಮನೆಗಳಿಂದ ಬಿಡುಗಡೆಗೊಳಿಸಿ ಮಡಿಕೇರಿ, ಫೆ.೧೪: ಪರಿಶಿಷ್ಟ ಪಂಗಡದ ಆದಿವಾಸಿ ಕುಟುಂಬಗಳ ವಿವಿಧ ಬೇಡಿಕೆ, ಸಮಸ್ಯೆಗಳ ಕುರಿತು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡ ವಿವಿಧ ಸಂಘಟನೆಗಳ ಮುಖಂಡರ ಜೊತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ
ಕೊಡವ ಭಾಷೆಯಲ್ಲಿ ಭಕ್ತಿಗೀತೆ ಆಹ್ವಾನಮಡಿಕೇರಿ, ಫೆ.೧೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಭಕ್ತಿ ಪ್ರಧಾನವಾದ ಹಾಡುಗಳ ಸಿ.ಡಿಯೊಂದನ್ನು ಹೊರತರಲು ಉದ್ದೇಶಿಸಿದೆ. ಲಯಬದ್ಧವಾದ ೩-೪ ಚರಣಗಳಿಗೆ ಮೀರದಂತೆ ಕೊಡವ ಭಾಷೆಯಲ್ಲಿ ಬರೆದ
ಶ್ರೀ ಮಹಾದೇವರ ವಾರ್ಷಿಕ ಹಬ್ಬಮಡಿಕೇರಿ, ಫೆ. ೧೪: ಬಿಳುಗುಂದ- ನಲ್ವತೊಕ್ಲು ಬೋಂದ ಮುನ್ನೂರ್ ಒಕ್ಕಡ ಶ್ರೀ ಮಹಾದೇವರ ದೇವಸ್ಥಾನದ ವಾರ್ಷಿಕ ಹಬ್ಬ ತಾ. ೧೮ ಮತ್ತು ೧೯ ರಂದು ನಡೆಯಲಿದ್ದು, ತಾ.