ಯುವಕನನ್ನು ಗದರಿಸಲು ಗುಂಡೇಟುಕಣಿವೆ, ಸೆ. ೧೬ : ವಿದ್ಯಾರ್ಥಿನಿಯೋರ್ವಳನ್ನು ಚುಡಾಯಿಸುತ್ತಿದ್ದ ಯುವಕನನ್ನು ಗದರಿಸಲು ಕೋವಿಯಿಂದ ಗುಂಡು ಹೊಡೆದ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾಕುಮಾರ್ ಎಂಬ ಕಾಫಿ ಬೆಳೆಗಾರ ಬಂಧಿತ ಆರೋಪಿ. ಘಟನೆಮೆಗಾ ಲಸಿಕಾ ಮೇಳಮಡಿಕೇರಿ, ಸೆ. ೧೬: ಇಂದು ರಾಜ್ಯಾದ್ಯಂತ ಮೆಗಾ ಲಸಿಕಾ ಮೇಳ ನಡೆಯಲಿದ್ದು, ರಾಜ್ಯದಲ್ಲಿ ಒಟ್ಟು ೩೦ ಲಕ್ಷದಷ್ಟು ಕೋವಿಡ್ ನಿರೋಧಕ ಲಸಿಕೆ ಡೋಸ್‌ಗಳು ಲಭ್ಯವಾಗಲಿದೆ. ಕೊಡಗು ಜಿಲ್ಲೆಯಲ್ಲಿಕೊಡವಾಮೆ ಸಂಘಟನೆಯಿAದ ಕ್ರೀಡಾ ಸಚಿವರ ಭೇಟಿಮಡಿಕೇರಿ, ಸೆ. ೧೫: ಇತ್ತೀಚೆಗೆ ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ದೇಶವನ್ನು ಪ್ರತಿನಿಧಿಸಿರುವ ಕೊಡಗಿನ ಇನ್ನಿಬ್ಬರು ಕ್ರೀಡಾಪಟುಗಳನ್ನು ರಾಜ್ಯ ಸರಕಾರದ ಮೂಲಕ ಗೌರವಿಸಿ ಸನ್ಮಾನಿಸುವಂತೆ ಒತ್ತಾಯಿಸಿ ಕೊಡವಾಮೆ ಸಂಘಟನೆಕೊಡಗಿನ ಗಡಿಯಾಚೆಇಂಧನ ವಲಯ ಖಾಸಗೀಕರಣವಿಲ್ಲ ಬೆಂಗಳೂರು, ಸೆ. ೧೬: ರಾಜ್ಯದಲ್ಲಿ ೧೬೦ ಟ್ರಾನ್ಸ್ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅವರು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.ಓಝೋನ್ ರಕ್ಷಣೆಗೆ ಒತ್ತು ನೀಡಲು ಜಿಆರ್ ಗಣೇಶನ್ ಕರೆಮಡಿಕೇರಿ, ಸೆ. ೧೬: ಓಝೋನ್ ಪದರ ಸಂರಕ್ಷಿಸಲು ಮಾಲಿನ್ಯರಹಿತ ಹಾಗೂ ಹಚ್ಚ ಹಸಿರು ಪರಿಸರ ನಿರ್ಮಿಸಲು ಪಣತೊಡಬೇಕಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು
ಯುವಕನನ್ನು ಗದರಿಸಲು ಗುಂಡೇಟುಕಣಿವೆ, ಸೆ. ೧೬ : ವಿದ್ಯಾರ್ಥಿನಿಯೋರ್ವಳನ್ನು ಚುಡಾಯಿಸುತ್ತಿದ್ದ ಯುವಕನನ್ನು ಗದರಿಸಲು ಕೋವಿಯಿಂದ ಗುಂಡು ಹೊಡೆದ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾಕುಮಾರ್ ಎಂಬ ಕಾಫಿ ಬೆಳೆಗಾರ ಬಂಧಿತ ಆರೋಪಿ. ಘಟನೆ
ಮೆಗಾ ಲಸಿಕಾ ಮೇಳಮಡಿಕೇರಿ, ಸೆ. ೧೬: ಇಂದು ರಾಜ್ಯಾದ್ಯಂತ ಮೆಗಾ ಲಸಿಕಾ ಮೇಳ ನಡೆಯಲಿದ್ದು, ರಾಜ್ಯದಲ್ಲಿ ಒಟ್ಟು ೩೦ ಲಕ್ಷದಷ್ಟು ಕೋವಿಡ್ ನಿರೋಧಕ ಲಸಿಕೆ ಡೋಸ್‌ಗಳು ಲಭ್ಯವಾಗಲಿದೆ. ಕೊಡಗು ಜಿಲ್ಲೆಯಲ್ಲಿ
ಕೊಡವಾಮೆ ಸಂಘಟನೆಯಿAದ ಕ್ರೀಡಾ ಸಚಿವರ ಭೇಟಿಮಡಿಕೇರಿ, ಸೆ. ೧೫: ಇತ್ತೀಚೆಗೆ ಟೋಕಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ದೇಶವನ್ನು ಪ್ರತಿನಿಧಿಸಿರುವ ಕೊಡಗಿನ ಇನ್ನಿಬ್ಬರು ಕ್ರೀಡಾಪಟುಗಳನ್ನು ರಾಜ್ಯ ಸರಕಾರದ ಮೂಲಕ ಗೌರವಿಸಿ ಸನ್ಮಾನಿಸುವಂತೆ ಒತ್ತಾಯಿಸಿ ಕೊಡವಾಮೆ ಸಂಘಟನೆ
ಕೊಡಗಿನ ಗಡಿಯಾಚೆಇಂಧನ ವಲಯ ಖಾಸಗೀಕರಣವಿಲ್ಲ ಬೆಂಗಳೂರು, ಸೆ. ೧೬: ರಾಜ್ಯದಲ್ಲಿ ೧೬೦ ಟ್ರಾನ್ಸ್ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅವರು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಓಝೋನ್ ರಕ್ಷಣೆಗೆ ಒತ್ತು ನೀಡಲು ಜಿಆರ್ ಗಣೇಶನ್ ಕರೆಮಡಿಕೇರಿ, ಸೆ. ೧೬: ಓಝೋನ್ ಪದರ ಸಂರಕ್ಷಿಸಲು ಮಾಲಿನ್ಯರಹಿತ ಹಾಗೂ ಹಚ್ಚ ಹಸಿರು ಪರಿಸರ ನಿರ್ಮಿಸಲು ಪಣತೊಡಬೇಕಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು