ಬಿಜೆಪಿ ಪೂರ್ಣಾವಧಿ ಆಡಳಿತ ನಡೆಸಲಿದೆ ಶಾಸಕ ಕೆಜಿ ಬೋಪಯ್ಯ*ಗೋಣಿಕೊಪ್ಪ, ಜು. ೨೬ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯಾದರೂ ಬಿಜೆಪಿ ಸರ್ಕಾರದ ಆಡಳಿತ ಮೂರು ವರ್ಷಗಳು ನಡೆಯಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಹೇಳಿದರು. ನಿಟ್ಟೂರು ಗ್ರಾಮ ಪಂಚಾಯಿತಿಬೆಳೆಗಳು ನಾಶ ಶನಿವಾರಸಂತೆ, ಜು. ೨೬: ಸೋಮವಾರಪೇಟೆ ಹೋಬಳಿ ಭುವಂಗಾಲ ಗ್ರಾಮದ ದಿವಂಗತ ಕೆ.ಕೆ.ಸೋಮಯ್ಯನವರ ಮೂರು ಎಕರೆ ಜಮೀನಿನಲ್ಲಿ ಮತ್ತು ಕೋಚನ ಕಾರ್ಯಪ್ಪ ಅವರ ನಾಲ್ಕು ಎಕರೆ ಜಮೀನಿನ ಮಧ್ಯಭಾಗದಲ್ಲಿನೆರವು ನೀಡಲು ಮನವಿಮಡಿಕೇರಿ, ಜು. ೨೬: ಗಾಳಿಬೀಡು ನಿವಾಸಿ ವಾಸು ಹೆಚ್.ಕೆ. (೭೦) ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಧನಸಹಾಯ ನೀಡುವಂತೆ ಕುಟುಂಬದವರು ಕೋರಿಕೊಂಡಿದ್ದಾರೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿಕೊಡಗಿನ ಪಂಚಾಯತ್ ರಾಜ್ ಮೀಸಲಾತಿ ಹಾಗೂ ಜನಸಂಖ್ಯಾ ವಿಶ್ಲೇಷಣೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸ್ಥಳೀಯ ಮೀಸಲಾತಿ ಕರಡು ಅಧಿಸೂಚನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ರಾಜಕೀಯ ಪ್ರಕ್ರಿಯೆಗಳು ಚುರುಕುಗೊಳ್ಳ ಲಾರಂಭಿಸಿವೆ. ಕೊಡಗಿನಲ್ಲೂ೫ ಹೊಸ ಕೋವಿಡ್ ಪ್ರಕರಣಗಳುಮಡಿಕೇರಿ, ಜು. ೨೬: ಜಿಲ್ಲೆಯಲ್ಲಿ ಸೋಮವಾರ ೫ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೫ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೧, ಸೋಮವಾರಪೇಟೆ
ಬಿಜೆಪಿ ಪೂರ್ಣಾವಧಿ ಆಡಳಿತ ನಡೆಸಲಿದೆ ಶಾಸಕ ಕೆಜಿ ಬೋಪಯ್ಯ*ಗೋಣಿಕೊಪ್ಪ, ಜು. ೨೬ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯಾದರೂ ಬಿಜೆಪಿ ಸರ್ಕಾರದ ಆಡಳಿತ ಮೂರು ವರ್ಷಗಳು ನಡೆಯಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಹೇಳಿದರು. ನಿಟ್ಟೂರು ಗ್ರಾಮ ಪಂಚಾಯಿತಿ
ಬೆಳೆಗಳು ನಾಶ ಶನಿವಾರಸಂತೆ, ಜು. ೨೬: ಸೋಮವಾರಪೇಟೆ ಹೋಬಳಿ ಭುವಂಗಾಲ ಗ್ರಾಮದ ದಿವಂಗತ ಕೆ.ಕೆ.ಸೋಮಯ್ಯನವರ ಮೂರು ಎಕರೆ ಜಮೀನಿನಲ್ಲಿ ಮತ್ತು ಕೋಚನ ಕಾರ್ಯಪ್ಪ ಅವರ ನಾಲ್ಕು ಎಕರೆ ಜಮೀನಿನ ಮಧ್ಯಭಾಗದಲ್ಲಿ
ನೆರವು ನೀಡಲು ಮನವಿಮಡಿಕೇರಿ, ಜು. ೨೬: ಗಾಳಿಬೀಡು ನಿವಾಸಿ ವಾಸು ಹೆಚ್.ಕೆ. (೭೦) ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಧನಸಹಾಯ ನೀಡುವಂತೆ ಕುಟುಂಬದವರು ಕೋರಿಕೊಂಡಿದ್ದಾರೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ
ಕೊಡಗಿನ ಪಂಚಾಯತ್ ರಾಜ್ ಮೀಸಲಾತಿ ಹಾಗೂ ಜನಸಂಖ್ಯಾ ವಿಶ್ಲೇಷಣೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸ್ಥಳೀಯ ಮೀಸಲಾತಿ ಕರಡು ಅಧಿಸೂಚನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ರಾಜಕೀಯ ಪ್ರಕ್ರಿಯೆಗಳು ಚುರುಕುಗೊಳ್ಳ ಲಾರಂಭಿಸಿವೆ. ಕೊಡಗಿನಲ್ಲೂ
೫ ಹೊಸ ಕೋವಿಡ್ ಪ್ರಕರಣಗಳುಮಡಿಕೇರಿ, ಜು. ೨೬: ಜಿಲ್ಲೆಯಲ್ಲಿ ಸೋಮವಾರ ೫ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೫ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ ತಾಲೂಕಿನಲ್ಲಿ ೧, ಸೋಮವಾರಪೇಟೆ