ಆರ್ಟ್ ಗ್ಯಾಲರಿ ತೆರವುಮಡಿಕೇರಿ, ಮೇ ೧೩: ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವೊಂದನ್ನು ತೆರವುಗೊಳಿಸಲಾಯಿತು. ನಗರದ ಚೈನ್‌ಗೇಟ್ ಬಳಿ ಕಲಾವಿದ ಸಂದೀಪ್ ಯಾವುದೇ ಅನುಮತಿ ಇಲ್ಲದೆ ಆರ್ಟ್ ಗ್ಯಾಲರಿ ನಿರ್ಮಿಸಿದ್ದ ಕಾರಣ
ಗಾಳಿ ಮಳೆ ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿರುವ ಆದಿವಾಸಿಗಳು ಗೋಣಿಕೊಪ್ಪಲು, ಮೇ ೧೩: ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಚಳಿಗೆ ಸಿಲುಕಿದ ಪ್ರತಿಭಟನಾಕಾರರಲ್ಲಿ ಹಲವು ಮಂದಿ ಅಸ್ವಸ್ಥಗೊಂಡಿದ್ದು ಹಾಡಿಯ ಪ್ರಮುಖರಾದ ಜೇನುಕುರುಬರ ಸಣ್ಣಯ್ಯ ಶುಕ್ರವಾರ
ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ದುರ್ಮರಣಸೋಮವಾರಪೇಟೆ,ಮೇ ೧೩: ಸಮೀಪದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯಡವಾರೆ-ಸಜ್ಜಳ್ಳಿ ಗ್ರಾಮ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾಲು
ಬಿಜೆಪಿ ಬ್ಯಾನರ್ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗಿಕಾಂಗ್ರೆಸ್ ಆರೋಪ ಮಡಿಕೇರಿ, ಮೇ ೧೩: ಬಿಜೆಪಿ ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಭಾಗಿಯಾಗಿರುವುದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದಿರುವ ಕಾಂಗ್ರೆಸ್,
ಇಂದು ವಿದ್ಯುತ್ ವ್ಯತ್ಯಯ ಮಡಿಕೇರಿ, ಮೇ ೧೩: ಕುಶಾಲನಗರ ೨೨೦/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೬ ಇಂಡಸ್ಟಿçÃಯಲ್ ಮತ್ತು ಎಫ್೨ ಕಾವೇರಿ ಫೀಡರ್‌ಗಳಲ್ಲಿ ಮುಂಗಾರು ಮಳೆಯ ಮುಂಚಿತವಾಗಿ ನಿರ್ವಹಣಾ ಕಾಮಗಾರಿ