ತನಿಖಾ ಠಾಣೆ ಹಾಗೂ ದ್ವಾರ ಉದ್ಘಾಟನೆ *ಗೋಣಿಕೊಪ್ಪ, ಆ. ೨: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕಾರ್ಮಾಡು ತನಿಖಾ ಠಾಣೆ ಹಾಗೂ ಮುಖ್ಯ ದ್ವಾರವನ್ನು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ,
ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸರ್ಕಾರದ ಕರ್ತವ್ಯ ಬಿಎ ಜೀವಿಜಯಸೋಮವಾರಪೇಟೆ, ಜು. ೨: ಮೊಗೇರ ಸೇವಾ ಸಮಾಜದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಪ್ರಥಮ ವರ್ಷದ ಆಟಿದೊಂಜಿ ದಿನ ಮೊಗೇರ ಕೂಟ ಕಾರ್ಯಕ್ರಮ
ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಮಡಿಕೇರಿ, ಆ. ೨: ಮಡಿಕೇರಿ ನಗರ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯನ್ನಾಗಿ ಆರ್. ಶೇಖರ್ ಅವರನ್ನು ಆಯ್ಕೆ ಮಾಡಿರುವುದಾಗಿ ಪಕ್ಷದ ನಗರಾಧ್ಯಕ್ಷ ಬಿ.ವೈ. ರಾಜೇಶ್ ತಿಳಿಸಿದ್ದಾರೆ.
ಹಾರಂಗಿ ನ್ಯಾಯಾಲಯದ ನೋಟೀಸ್ಗೆ ಬೆಲೆ ನೀಡದ ಇಲಾಖೆಗಳುವರದಿ: ಚಂದ್ರಮೋಹನ್ ಕುಶಾಲನಗರ, ಆ. ೨: ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿ ಅಣೆಕಟ್ಟೆಯಲ್ಲಿ ಮಳೆಗಾಲ ಸಂದರ್ಭ ನೀರಿನ ಸಂಗ್ರಹ ಹಾಗೂ ನೀರಿನ ಬಿಡುಗಡೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಂಬAಧ ರಾಜ್ಯ
ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಅಮೇರಿಕಾ ಧಾಳಿಗೆ ಬಲಿವಾಷಿಂಗ್ಟನ್, ಆ. ೨: ಅಮೇರಿಕಾ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನಲ್ಲಿ ಡ್ರೋನ್ ಮೂಲಕ ವಾಯುಧಾಳಿ ಕಾರ್ಯಾಚರಣೆ ನಡೆಸಿ, ಅಲ್ಖೆöÊದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿಯನ್ನು (ಂಟ-ಕಿಚಿeಜಚಿ ಅhieಜಿ