ತಲಕಾವೇರಿಗೆ ೧೫೨೬ ಇಂಚು ಮಳೆ(ಕುಯ್ಯಮುಡಿ ಸುನಿಲ್) ಭಾಗಮಂಡಲ, ಆ. ೨: ಪ್ರಸ್ತುತ ವರ್ಷ ತಲಕಾವೇರಿ ವ್ಯಾಪ್ತಿಯಲ್ಲಿ ಇದುವರೆಗೆ ದಾಖಲೆಯ ೧೫೨.೬ ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ೨೦ ಇಂಚು ಅಧಿಕವಾಗಿದೆ. ಭಾಗಮಂಡಲ ವ್ಯಾಪ್ತಿ ಯಲ್ಲಿಯೂ
ವಕ್ಫ್ ಅಧ್ಯಕ್ಷರಾಗಿ ಹಕೀಮ್ಗೋಣಿಕೊಪ್ಪಲು, ಆ. ೨: ಕೊಡಗು ಜಿಲ್ಲಾ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಗೋಣಿ ಕೊಪ್ಪಲುವಿನ ಗ್ರಾಮ ಪಂಚಾಯಿತಿ ಸದಸ್ಯ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಹಕೀಮ್
ಕೊಡಗಿನ ಗಡಿಯಾಚೆಗುಡ್ಡ ಕುಸಿದು ನಾಲ್ವರು ದುರ್ಮರಣ ಭಟ್ಕಳ, ಆ. ೨: ಉತ್ತರ ಕನ್ನಡದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಮುಟ್ಟಳ್ಳಿಯ ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು ಅವಶೇಷಗಳಡಿಯಲ್ಲಿ ಸಿಲುಕಿದ್ದ ನಾಲ್ವರ ಮೃತದೇಹಗಳನ್ನು
ಜಿಲ್ಲೆಯಲ್ಲಿ ವಾಹನ ನಿಲುಗಡೆ ನೂತನ ಆದೇಶ ಪ್ರಕಟ(ನಿನ್ನೆಯ ಸಂಚಿಕೆಯಿAದ) ಮೂರ್ನಾಡು ನಗರದ ಮುಖ್ಯ ರಸ್ತೆಯಲ್ಲಿ PಂಖಏIಓಉ ಮೂರ್ನಾಡು ೨೭ (Sಊ-೨೭) ರಲ್ಲಿನ ಮಡಿಕೇರಿ ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುವ ಮೂರ್ನಾಡು ಟೌನಿನ ಮುಖ್ಯ ರಸ್ತೆಯ ಎಡಭಾಗದಲ್ಲಿ ಪ್ರಶಾಂತ್‌ರವರ ಮನೆಯಿಂದ ಬಡುವಂಡ
ಆಧಾರ್ ಲಿಂಕ್ ಮಾಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಚಾಲನೆಮಡಿಕೇರಿ, ಆ. ೨: ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿ