ವಾಲ್ನೂರು ತ್ಯಾಗತ್ತೂರಿನಲ್ಲಿ ತೆರೆ ಮಹೋತ್ಸವ ಸಿದ್ದಾಪುರ, ಮಾ ೨೬: ವಾಲ್ನೂರು -ತ್ಯಾಗತ್ತೂರು ಗ್ರಾಮದ ಶ್ರೀ ಮುತ್ತಪ್ಪ ತಿರುವಪ್ಪನ್ ದೇವಾಲಯದ ೬೪ನೇ ವಾರ್ಷಿಕ ಮಹೋತ್ಸವ ಹಾಗೂ ತೆರೆ ಉತ್ಸವವು ಏಪ್ರಿಲ್ ೨ ಹಾಗೂ ೩
ಮುತ್ತಪ್ಪ ವಾರ್ಷಿಕೋತ್ಸವಸಿದ್ದಾಪುರ, ಮಾ. ೨೬: ಮಾಲ್ದಾರೆ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ಏ.೨ ಹಾಗೂ ೩ ರಂದು ನಡೆಯಲಿದೆ. ತಾ. ೨ ರಂದು ಅಪರಾಹ್ನ
ಒಂಟಿ ಸಲಗ ಪ್ರತ್ಯಕ್ಷಶನಿವಾರಸಂತೆ, ಮಾ. ೨೬: ಪಟ್ಟಣದ ಮುಖ್ಯರಸ್ತೆಯಲ್ಲಿ ಶ್ರೀರಾಮ ಮಂದಿರದ ಮುಂಭಾಗ ಬೆಳಗ್ಗಿನ ಜಾವ ೨.೩೦ಕ್ಕೆ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ. ರಾಮ ಮಂದಿರದ ಸಿಸಿ ಟಿವಿಯಲ್ಲಿ
ಧರ್ಮಗಳ ಹೆಸರಿನಲ್ಲಿ ರಾಜಕೀಯ ಬೇಡ ಹಫೀಝ್ಸಿದ್ದಾಪುರ , ಮಾ. ೨೬: ಎಸ್.ಎಸ್.ಎಫ್. ವೀರಾಜಪೇಟೆ ಡಿವಿಷನ್ ವತಿಯಿಂದ ಸಂವಿಧಾನ, ಧರ್ಮ, ರಾಜಕೀಯ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವು ನೆಲ್ಯಹುದಿಕೇರಿ ಶಾಧಿ ಮಹಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಸೋಮವಾರಪೇಟೆ, ಮಾ.೨೬: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಹಾರಂಗಿ ನೀರು ಯೋಜನೆ ಜಾರಿಯಾಗಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ವಿಚಾರದ ಬಗ್ಗೆ ಪಟ್ಟಣ