ಜಾಗದ ತಕರಾರು ವಾಯುಪುತ್ರ ಭವನಕ್ಕಾಗಿ ಸಹಿ ಸಂಗ್ರಹ (ಅಂಚೆಮನೆ ಸುಧಿ) *ಸಿದ್ದಾಪುರ, ಆ.೩: ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಈರಳೆವಳಮುಡಿ ಶಾಖೆಯ ಹಳೆಯ ಕಟ್ಟಡಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು, ವಾಯುಪುತ್ರ ಭವನ ಎಂದು ನಾಮಕರಣ ಮಾಡಲಾಗಿದೆ. ಆದರೆ
ಬ್ಯಾಡಗೊಟ್ಟ ಗ್ರಾಪಂಗೆ ಬೀಗ ಅಸಮಾಧಾನಸೋಮವಾರಪೇಟೆ, ಆ. ೩: ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಇಂದು ಮಧ್ಯಾಹ್ನದಿಂದ ೩.೩೦ರ ವರೆಗೆ ಬೀಗ ಜಡಿದಿದ್ದರಿಂದ ಕಚೇರಿ ಕೆಲಸಕ್ಕೆ ಆಗಮಿಸಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ
ದೇವರಕೊಲ್ಲಿಗೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಆ. ೩ : ಮಡಿಕೇರಿ-ಸಂಪಾಜೆ ಹೆದ್ದಾರಿ ಮಾರ್ಗದ ದೇವರಕೊಲ್ಲಿ ಬಳಿ ರಸ್ತೆ ಬಿರುಕು ಬಿಟ್ಟಿರುವ ಪ್ರದೇಶವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ವೀಕ್ಷಿಸಿದರು. ಬಳಿಕ ಕೊಯನಾಡು
ಸಿದ್ದರಾಮೋತ್ಸವಕ್ಕೆ ಹರಿದು ಬಂದ ಜನಸಾಗರ ನಾಯಕರ ದಂಡು ದಾವಣಗೆರೆ, ಆ. ೩: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಅವರ ಅಭಿಮಾನಿಗಳು ಆಯೋಜಿಸಿದ್ದ ಸಿದ್ದರಾಮೋತ್ಸವದಲ್ಲಿ ಜನಸಾಗರ ಹರಿದು ಬಂತು. ಅದಲ್ಲದೆ ಕಾಂಗ್ರೆಸ್
ಯೋಗಥಾನ್ ಕಾರ್ಯಕ್ರಮ ನೋಂದಾಣಿಗೆ ಅವಕಾಶಮಡಿಕೇರಿ, ಆ. ೩: ಪ್ರಸಕ್ತ ಸಾಲಿನ ಯೋಗಥಾನ್ ೨೦೨೨ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಸಾರ್ವಜನಿಕರು ಆನ್‌ಲೈನ್ ವೆಬ್‌ಸೈಟ್ ಡಿegisಣeಡಿ@ಥಿogಚಿಣhಚಿಟಿ೨೦೨೨.ಛಿomನ ಮೂಲಕ ನೋಂದಾವಣಿ ಮಾಡಿಕೊಂಡು ಯೋಗಥಾನ್-೨೦೨೨ರ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ