ಕಾನೂನು ಪಾಲಿಸದ ವರ್ತಕರ ವಿರುದ್ಧ ಕ್ರಮ*ಗೋಣಿಕೊಪ್ಪ, ಆ. ೩: ಪರವಾನಗಿ ಹೊಂದದೆ ಅನಧಿಕೃತವಾಗಿ ಬೇಕರಿ ನಡೆಸುತ್ತಿದ್ದ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷö್ಯ ತೋರಿದ ಕಾರಣ ಪಂಚಾಯಿತಿ ನೋಟೀಸ್ ನೀಡಿ ಬೇಕರಿ ಮುಚ್ಚುವಂತೆ ಸೂಚಿಸಿದರೂ
ಗುಂಡಿ ಬಿದ್ದ ರಾಜ್ಯ ಹೆದ್ದಾರಿ ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆಸೋಮವಾರಪೇಟೆ, ಆ. ೩: ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯು ಹೊಂಡಾ ಗುಂಡಿಗಳ ಆಗರವಾಗಿ ವಾಹನ ಚಾಲನೆ ಕಷ್ಟಕರವಾಗಿ ಪರಿಣಮಿ ಸಿದ್ದರೂ ಸಂಬAಧಿಸಿದ ಲೋಕೋಯೋಗಿ ಇಲಾಖೆ ಗಮನ ಹರಿಸುತ್ತಿಲ್ಲ. ಸೋಮವಾರಪೇಟೆ
ವಿದ್ಯುತ್ ತಂತಿ ಕAಬಗಳ ಬಗ್ಗೆ ದೂರು ದಾಖಲಿಸಿಮಡಿಕೇರಿ, ಆ. ೩: ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳಲ್ಲಿ ಮರಗಳ ರೆಂಬೆ ಕೊಂಬೆಗಳ ಬೀಳುವಿಕೆಯಿಂದಾಗಿ ಕಂಬಗಳು ಬಾಗಿ, ತಂತಿಗಳು ಕೆಳಮಟ್ಟಕ್ಕಿಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ
ರಸ್ತೆ ದುಸ್ಥಿತಿ ಬಾಳೆಗಿಡ ನೆಟ್ಟು ಆಕ್ರೋಶನಾಪೋಕ್ಲು, ಆ. ೩: ಸಮೀಪದ ಕೊಟ್ಟಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಡಿಕೇರಿ ಮುಖ್ಯರಸ್ತೆಯು ಹೊಂಡಗುAಡಿಗಳಿAದ ಕೂಡಿದ್ದು ವಾಹನ ಚಾಲಕರು, ಸಾರ್ವಜನಿಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟಮಡಿಕೇರಿ, ಆ. ೩: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿದ್ದು, ಶಕ್ತಿಯಲ್ಲಿ ಪ್ರಕಟಗೊಂಡ ನಾಲ್ಕು ವರದಿಗಳು ಪ್ರಶಸ್ತಿಯನ್ನು ಪಡೆದುಕೊಂಡಿವೆ. ಸ್ವಸ್ಥ ಸಂಸ್ಥೆಯ