ರೋಟರಿ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿ ತಹಶೀಲ್ದಾರ್ ಗೋವಿಂದರಾಜುಸೋಮವಾರಪೇಟೆ, ಮಾ. ೨೬: ರೋಟರಿ ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ. ನಿಸ್ವಾರ್ಥತೆಯ ಸೇವಾ ಮನೋಭಾವ ರೋಟರಿ ಸದಸ್ಯರಲ್ಲಿದೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಅಭಿಪ್ರಾಯಿಸಿದರು. ರೋಟರಿ
‘ಆರ್ಥಿಕ ಆಯ್ಕೆ ಸ್ವಾತಂತ್ರö್ಯದಿAದ ಮಹಿಳಾ ಸಬಲೀಕರಣಕ್ಕೆ ಅರ್ಥ’ ಸೋಮವಾರಪೇಟೆ, ಮಾ. ೨೬: ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರö್ಯದೊAದಿಗೆ ಆಯ್ಕೆ ಸ್ವಾತಂತ್ರö್ಯವೂ ಇರಬೇಕು. ಹಾಗಾದಾಗ ಮಾತ್ರ ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ ಎಂದು ಹಿರಿಯ ಲೇಖಕಿ ಶ.ಗ. ನಯನತಾರಾ
ಬೀಳ್ಕೊಡುಗೆ ದತ್ತಿನಿಧಿ ವಿತರಣೆಮಡಿಕೇರಿ, ಮಾ. ೨೬: ನಗರದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯೊಂದಿಗೆ ದತ್ತಿನಿಧಿ ವಿತರಿಸಲಾಯಿತು. ಕಾರ್ಯಕ್ರಮವನ್ನು ದಾನಿ ಚೆಯ್ಯಂಡ ಸತ್ಯ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ
ಸೂಕ್ಷö್ಮ ಪರಿಸರ ಜಾಗದÀ ಗಡಿ ಗುರುತಿಸಿ ಹಕ್ಕುಪತ್ರ ವಿತರಿಸಲು ಗ್ರಾಮಸ್ಥರ ಆಗ್ರಹಸೋಮವಾರಪೇಟೆ, ಮಾ. ೨೬: ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸೂಕ್ಷö್ಮ ಪರಿಸರ ವಲಯಕ್ಕೆ ಸಂಬAಧಿಸಿದAತೆ ಹಲವಷ್ಟು ಗೊಂದಲಗಳಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ತಕ್ಷಣ ಸೂಕ್ಷö್ಮ ಪರಿಸರ ವಲಯಕ್ಕೆ ಸೇರಿದ ಜಾಗದ
ಫುಟ್ಬಾಲ್ ನೆಹರು ಎಫ್ಸಿಎ ತಂಡ ಪ್ರಥಮಗೋಣಿಕೊಪ್ಪ ವರದಿ, ಮಾ. ೨೬: ರಷ್‌ಅವರ್ ಫುಟ್ಬಾಲ್ ಕ್ಲಬ್ ವತಿಯಿಂದ ಹಾತೂರು-ಕೆಬ್ಬಮಾನಿ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ನೆಹರು ಎಫ್‌ಸಿ(ಎ) ಪ್ರಥಮ, ನೆಹರು ಎಫ್‌ಸಿ(ಬಿ) ದ್ವಿತೀಯ