ಕೂಡಿಗೆ ವಾರ್ಡ್ ಸಭೆ ಕೂಡಿಗೆ, ಅ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಮತ್ತು ಎರಡನೇ ವಾರ್ಡ್ ಸಭೆಯು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಾರ್ಡ್ ನಿವಾಸಿಗಳುಎಸ್ಕೆಎಸ್ಎಸ್ಎಫ್ ಅಧ್ಯಕ್ಷರಾಗಿ ಉಮ್ಮರ್ ಹಾಜಿನಾಪೋಕ್ಲು, ಅ. ೧೮: ಎಮ್ಮೆಮಾಡು ಎಸ್.ಕೆ.ಎಸ್.ಎಸ್.ಎಫ್.ನ ನೂತನ ಸಾಲಿನ ಅಧ್ಯಕ್ಷರಾಗಿ ಪಿ.ಎಸ್. ಉಮ್ಮರ್ ಹಾಜಿ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಕೂರೂಳಿ, ಸಹ ಕಾರ್ಯದರ್ಶಿಯಾಗಿ ಕನ್ನಡಿಯಂಡಅನ್ವಾರಿನಲ್ಲಿ ಶೈಖುನಾ ಮಹ್ಮೂದ್ ಉಸ್ತಾದ್ ಅನುಸ್ಮರಣೆಚೆಟ್ಟಳ್ಳಿ, ಅ. ೧೮: ಇತ್ತೀಚೆಗೆ ಅಗಲಿದ ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಕೊಡಗು ಜಿಲ್ಲಾ ನಾಯಿಬ್ ಖಾಝಿಯಾದ ಶೈಖುನಾ ಮಹ್ಮೂದ್ ಉಸ್ತಾದ್ ಅನುಸ್ಮರಣೆ ಹಾಗೂ ಶೈಖುನಾಕಾನೂನು ಅರಿವು ಪ್ರಚಾರ ಅಭಿಯಾನ ಕಾರ್ಯಾಗಾರಕೂಡಿಗೆ, ಅ. ೧೮: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಪಟ್ಟಣ ಪಂಚಾಯಿತಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆದುಬಾರಿಯಾದ ಟೊಮ್ಯಾಟೋ ಬೆಲೆಕಣಿವೆ, ಅ. ೧೮: ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಟೊಮ್ಯಾಟೋ ಹಣ್ಣಿನ ಬೆಳೆ ನೆಲಕಚ್ಚುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಇದರ ದರ ದುಬಾರಿಯಾಗುತ್ತಿದೆ. ಭಾನುವಾರ ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿನ ತರಕಾರಿ ಮಾರಾಟ ಮಳಿಗೆಗಳಲ್ಲಿ
ಕೂಡಿಗೆ ವಾರ್ಡ್ ಸಭೆ ಕೂಡಿಗೆ, ಅ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಮತ್ತು ಎರಡನೇ ವಾರ್ಡ್ ಸಭೆಯು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಾರ್ಡ್ ನಿವಾಸಿಗಳು
ಎಸ್ಕೆಎಸ್ಎಸ್ಎಫ್ ಅಧ್ಯಕ್ಷರಾಗಿ ಉಮ್ಮರ್ ಹಾಜಿನಾಪೋಕ್ಲು, ಅ. ೧೮: ಎಮ್ಮೆಮಾಡು ಎಸ್.ಕೆ.ಎಸ್.ಎಸ್.ಎಫ್.ನ ನೂತನ ಸಾಲಿನ ಅಧ್ಯಕ್ಷರಾಗಿ ಪಿ.ಎಸ್. ಉಮ್ಮರ್ ಹಾಜಿ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಕೂರೂಳಿ, ಸಹ ಕಾರ್ಯದರ್ಶಿಯಾಗಿ ಕನ್ನಡಿಯಂಡ
ಅನ್ವಾರಿನಲ್ಲಿ ಶೈಖುನಾ ಮಹ್ಮೂದ್ ಉಸ್ತಾದ್ ಅನುಸ್ಮರಣೆಚೆಟ್ಟಳ್ಳಿ, ಅ. ೧೮: ಇತ್ತೀಚೆಗೆ ಅಗಲಿದ ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಕೊಡಗು ಜಿಲ್ಲಾ ನಾಯಿಬ್ ಖಾಝಿಯಾದ ಶೈಖುನಾ ಮಹ್ಮೂದ್ ಉಸ್ತಾದ್ ಅನುಸ್ಮರಣೆ ಹಾಗೂ ಶೈಖುನಾ
ಕಾನೂನು ಅರಿವು ಪ್ರಚಾರ ಅಭಿಯಾನ ಕಾರ್ಯಾಗಾರಕೂಡಿಗೆ, ಅ. ೧೮: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಪಟ್ಟಣ ಪಂಚಾಯಿತಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ದುಬಾರಿಯಾದ ಟೊಮ್ಯಾಟೋ ಬೆಲೆಕಣಿವೆ, ಅ. ೧೮: ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಟೊಮ್ಯಾಟೋ ಹಣ್ಣಿನ ಬೆಳೆ ನೆಲಕಚ್ಚುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಇದರ ದರ ದುಬಾರಿಯಾಗುತ್ತಿದೆ. ಭಾನುವಾರ ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿನ ತರಕಾರಿ ಮಾರಾಟ ಮಳಿಗೆಗಳಲ್ಲಿ