ಶ್ರೀ ದುರ್ಗಾ ಭಗವತಿ ದೇವಾಲಯ ವಾರ್ಷಿಕೋತ್ಸವಸಿದ್ದಾಪುರ, ಅ. ೩೧: ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಶ್ರೀ ದುರ್ಗಾ ಭಗವತಿ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯವರುವಿವಾಹ ಸಮಾರಂಭದಲ್ಲಿ ರಾಜ್ಯ ಪ್ರಮುಖರುಮಡಿಕೇರಿ, ಅ.೩೧: ವಿಧಾನಪರಿಷತ್ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಅವರ ಪುತ್ರಿ ಸಹಾನ ಹಾಗೂ ಕಲ್ಲುಮಾಡಂಡ ಶಶಿ ಮೊಣ್ಣಪ್ಪ ಅವರ ಪುತ್ರ ಮಿಕಿನ್ ಮಾಚಯ್ಯ ಇವರುಗಳ ವಿವಾಹಬಸ್ ಅವಘಡ ಗಾಯಮಡಿಕೇರಿ, ಅ. ೩೧: ಮಂಗಳೂರಿನಿAದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ (ಕೆ.ಎ.೫೧ ಬಿ. ೨೪೭೩) ಬ್ರೇಕ್‌ವಿಫಲಗೊಂಡ ಪರಿಣಾಮ ಬೋಯಿಕೇರಿ ಯ ಖಾದರ್ ಎಂಬವರ ಅಂಗಡಿ ಗೆ ಅಪ್ಪಳಿಸಿದ್ದು,ಕರಿಮೆಣಸು ಬಳ್ಳಿ ನಾಶ ಪೊಲೀಸರಿಗೆ ದೂರುನಾಪೋಕ್ಲು, ಅ. ೩೧ : ಕೊಳಕೇರಿ ನಿವಾಸಿ ಕುಂಡ್ಯೋಳAಡ ಸಂಪತ್ ದೇವಯ್ಯ ಎಂಬವರ ತೋಟದಲ್ಲಿನ ಫಸಲು ಬರುವ ಕರಿಮೆಣಸು ಬಳ್ಳಿಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ನಷ್ಟ ಉಂಟು ಮಾಡಿದ್ದುಬಾಳುಗೋಡುವಿನಲ್ಲಿ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮ*ವೀರಾಜಪೇಟೆ, ಅ. ೩೧: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬಾಳುಗೋಡು ಗ್ರಾಮದಲ್ಲಿ ನಡೆಯಿತು. ತಹಶೀಲ್ದಾರ್ ಯೋಗಾನಂದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಾಳುಗೋಡುವಿನಲ್ಲಿನ ಸಮಸ್ಯೆಗಳನ್ನು
ಶ್ರೀ ದುರ್ಗಾ ಭಗವತಿ ದೇವಾಲಯ ವಾರ್ಷಿಕೋತ್ಸವಸಿದ್ದಾಪುರ, ಅ. ೩೧: ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಶ್ರೀ ದುರ್ಗಾ ಭಗವತಿ ದೇವಾಲಯದ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯವರು
ವಿವಾಹ ಸಮಾರಂಭದಲ್ಲಿ ರಾಜ್ಯ ಪ್ರಮುಖರುಮಡಿಕೇರಿ, ಅ.೩೧: ವಿಧಾನಪರಿಷತ್ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಅವರ ಪುತ್ರಿ ಸಹಾನ ಹಾಗೂ ಕಲ್ಲುಮಾಡಂಡ ಶಶಿ ಮೊಣ್ಣಪ್ಪ ಅವರ ಪುತ್ರ ಮಿಕಿನ್ ಮಾಚಯ್ಯ ಇವರುಗಳ ವಿವಾಹ
ಬಸ್ ಅವಘಡ ಗಾಯಮಡಿಕೇರಿ, ಅ. ೩೧: ಮಂಗಳೂರಿನಿAದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ (ಕೆ.ಎ.೫೧ ಬಿ. ೨೪೭೩) ಬ್ರೇಕ್‌ವಿಫಲಗೊಂಡ ಪರಿಣಾಮ ಬೋಯಿಕೇರಿ ಯ ಖಾದರ್ ಎಂಬವರ ಅಂಗಡಿ ಗೆ ಅಪ್ಪಳಿಸಿದ್ದು,
ಕರಿಮೆಣಸು ಬಳ್ಳಿ ನಾಶ ಪೊಲೀಸರಿಗೆ ದೂರುನಾಪೋಕ್ಲು, ಅ. ೩೧ : ಕೊಳಕೇರಿ ನಿವಾಸಿ ಕುಂಡ್ಯೋಳAಡ ಸಂಪತ್ ದೇವಯ್ಯ ಎಂಬವರ ತೋಟದಲ್ಲಿನ ಫಸಲು ಬರುವ ಕರಿಮೆಣಸು ಬಳ್ಳಿಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ನಷ್ಟ ಉಂಟು ಮಾಡಿದ್ದು
ಬಾಳುಗೋಡುವಿನಲ್ಲಿ ‘ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ’ ಕಾರ್ಯಕ್ರಮ*ವೀರಾಜಪೇಟೆ, ಅ. ೩೧: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬಾಳುಗೋಡು ಗ್ರಾಮದಲ್ಲಿ ನಡೆಯಿತು. ತಹಶೀಲ್ದಾರ್ ಯೋಗಾನಂದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಾಳುಗೋಡುವಿನಲ್ಲಿನ ಸಮಸ್ಯೆಗಳನ್ನು