ಕೊಡವ ಭಾಷೆಯ ಪುಸ್ತಕಗಳಿಗೆ ಮನ್ನಣೆ ದೊರಕಿಸುವಲ್ಲಿ ವೈಫಲ್ಯಮಡಿಕೇರಿ, ಆ. ೧೨: ಕೊಡವ ಭಾಷೆಯಲ್ಲಿ ಅನೇಕ ಉತ್ತಮ ಪುಸ್ತಕಗಳು ಪ್ರಕಟಗೊಂಡಿವೆ. ಆದರೆ, ಅವುಗಳನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವಲ್ಲಿ ಹಾಗೂ ಮನ್ನಣೆ ದೊರಕಿಸುವಲ್ಲಿ ಅಕಾಡೆಮಿ, ಸಾಹಿತ್ಯಪರ ಸಂಘ-ಸAಸ್ಥೆಗಳು,
ಬಿಡುವು ನೀಡಿದ ವರುಣ ದಕೊಡಗಿನಲ್ಲಿ ಕೃಷಿ ಚಟುವಟಿಕೆ ಆರಂಭ! ಗೋಣಿಕೊಪ್ಪಲು, ಆ. ೧೨: ದ.ಕೊಡಗಿನಲ್ಲಿ ಸುರಿಯುತ್ತಿದ್ದ ವರುಣ ಇದೀಗ ಕೊಂಚಮಟ್ಟಿಗೆ ಗ್ರಾಮೀಣ ಭಾಗದಲ್ಲಿ ಬಿಡುವು ನೀಡಿದ್ದಾನೆ. ನಗರ ಪ್ರದೇಶದಲ್ಲಿ ಮುಂಜಾನೆಯಿAದ ಸಂಜೆತನಕ ವರುಣನ ದರ್ಶನವಾಗಲಿಲ್ಲ. ಬಿಸಿಲಿನ ವಾತಾವರಣ
ಕೊಡಗಿನ ಗಡಿಯಾಚೆಇನ್ನೊಂದು ತಿಂಗಳಲ್ಲಿ ಯುವಕರಿಗೆ ಸರ್ಕಾರಿ ಉದ್ಯೋಗ ಪಾಟ್ನ, ಆ. ೧೨: ತಾ. ೨೪ಕ್ಕೆ ಬಿಹಾರದಲ್ಲಿ ಹೊಸ ಮೈತ್ರಿ ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದ್ದು, ಇದಕ್ಕೂ ಮುನ್ನ ಮಾತನಾಡಿರುವ
ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಮ್ಮೇಳನಮಡಿಕೇರಿ, ಆ. ೧೨: ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ ಡಿಪಾರ್ಟ್ಮೆಂಟ್ ಆಫ್ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್, ನಿಮ್ಹಾನ್ಸ್ನ ಸಹಯೋಗದೊಂದಿಗೆ ತಾ. ೧೬ರಿಂದ ೧೯ರವರೆಗೆ ಕೊಡಗಿನ ಹಲವಾರು
ಅಭಿಯಾನ ಯಶಸ್ವಿಗೊಳಿಸಲು ಕೆಜಿಬಿ ಸೂಚನೆ *ಗೋಣಿಕೊಪ್ಪ, ಆ. ೧೨: ಸ್ವಾತಂತ್ರö್ಯ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಮನೆ ಮನೆಗಳಲ್ಲಿ ರಾಷ್ಟçಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನವನ್ನು ವೀರಾಜಪೇಟೆ ತಾಲೂಕಿನಲ್ಲಿ ಯಶಸ್ವಿಗೊಳಿಸುವಂತೆ ಶಾಸಕ