ಎಪಿಸಿಎಂಎಸ್ಗೆ ೧೫೭೫ ಲಕ್ಷ ಲಾಭಕುಶಾಲನಗರ, ನ. ೨: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಎಪಿಸಿಎಂಎಸ್) ಈ ಸಾಲಿನಲ್ಲಿ ೧೫.೭೫ ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷಪ್ರಭಾವಿಗಳಿಂದ ಆದಿವಾಸಿಗಳ ಜಾಗ ಒತ್ತುವರಿ ಕ್ರಮಕ್ಕೆ ಒತ್ತಾಯಮಡಿಕೇರಿ, ನ. ೨: ಶ್ರೀಮಂಗಲ ಹೋಬಳಿಯ ಕೆ. ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಚುಮಾಡು ಪರಂಬು ಪೈಸಾರಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಮೀಸಲಿರುವ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆಕಾಡಾನೆ ದಾಳಿ ನೆಲಕ್ಕುರುಳಿದ ಮರಗಳು ರೈಲ್ವೇ ಕಂಬಿ ಬೇಲಿ ಜಖಂ*ಸಿದ್ದಾಪುರ, ನ. ೨: ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಬೆಳೆಗಾರ ಹಾಗೂ ಗ್ರಾ.ಪಂ. ಸದಸ್ಯ ಮನುಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡುಫೆನ್ಸಿಂಗ್ ವಿಜಯ್ ಉತ್ತಯ್ಯಗೆ ಚಿನ್ನ ಅಯ್ಯಪ್ಪಗೆ ಕಂಚುಮಡಿಕೇರಿ, ನ. ೨ : ಕರ್ನಾಟಕ ರಾಜ್ಯ ಮಟ್ಟದ ಫೆನ್ಸಿಂಗ್ (ಕತ್ತಿವರಸೆ) ಚಾಂಪಿಯನ್‌ಶಿಪ್‌ನ ೨೦ರ ವಯೋಮಿತಿ ಒಳಗಿನ ವಿಭಾಗದಲ್ಲಿ ಕೇಚೆಟ್ಟಿರ ಡಿ. ವಿಜಯ್ ಉತ್ತಯ್ಯ ಚಿನ್ನದ ಪದಕಕಾಂಗ್ರೆಸ್ನಿAದ ಸಂಭ್ರಮಾಚರಣೆಮಡಿಕೇರಿ, ನ. ೨: ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಿದ ಹಿನ್ನೆಲೆಯಲ್ಲಿ ಇಂದು ಮಡಿಕೇರಿಯ ಇಂದಿರಾಗಾAಧಿ ವೃತ್ತದ ಬಳಿ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಭ್ರಮಾಚರಣೆ
ಎಪಿಸಿಎಂಎಸ್ಗೆ ೧೫೭೫ ಲಕ್ಷ ಲಾಭಕುಶಾಲನಗರ, ನ. ೨: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಎಪಿಸಿಎಂಎಸ್) ಈ ಸಾಲಿನಲ್ಲಿ ೧೫.೭೫ ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ
ಪ್ರಭಾವಿಗಳಿಂದ ಆದಿವಾಸಿಗಳ ಜಾಗ ಒತ್ತುವರಿ ಕ್ರಮಕ್ಕೆ ಒತ್ತಾಯಮಡಿಕೇರಿ, ನ. ೨: ಶ್ರೀಮಂಗಲ ಹೋಬಳಿಯ ಕೆ. ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಚುಮಾಡು ಪರಂಬು ಪೈಸಾರಿಯಲ್ಲಿ ಬುಡಕಟ್ಟು ಜನಾಂಗದವರಿಗೆ ಮೀಸಲಿರುವ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ
ಕಾಡಾನೆ ದಾಳಿ ನೆಲಕ್ಕುರುಳಿದ ಮರಗಳು ರೈಲ್ವೇ ಕಂಬಿ ಬೇಲಿ ಜಖಂ*ಸಿದ್ದಾಪುರ, ನ. ೨: ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಬೆಳೆಗಾರ ಹಾಗೂ ಗ್ರಾ.ಪಂ. ಸದಸ್ಯ ಮನುಮಹೇಶ್ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು
ಫೆನ್ಸಿಂಗ್ ವಿಜಯ್ ಉತ್ತಯ್ಯಗೆ ಚಿನ್ನ ಅಯ್ಯಪ್ಪಗೆ ಕಂಚುಮಡಿಕೇರಿ, ನ. ೨ : ಕರ್ನಾಟಕ ರಾಜ್ಯ ಮಟ್ಟದ ಫೆನ್ಸಿಂಗ್ (ಕತ್ತಿವರಸೆ) ಚಾಂಪಿಯನ್‌ಶಿಪ್‌ನ ೨೦ರ ವಯೋಮಿತಿ ಒಳಗಿನ ವಿಭಾಗದಲ್ಲಿ ಕೇಚೆಟ್ಟಿರ ಡಿ. ವಿಜಯ್ ಉತ್ತಯ್ಯ ಚಿನ್ನದ ಪದಕ
ಕಾಂಗ್ರೆಸ್ನಿAದ ಸಂಭ್ರಮಾಚರಣೆಮಡಿಕೇರಿ, ನ. ೨: ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಿದ ಹಿನ್ನೆಲೆಯಲ್ಲಿ ಇಂದು ಮಡಿಕೇರಿಯ ಇಂದಿರಾಗಾAಧಿ ವೃತ್ತದ ಬಳಿ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಭ್ರಮಾಚರಣೆ