ಗುಡ್ಡೆಹೊಸೂರಿನಲ್ಲಿ ‘ಓ ಮನಸೆ’ ಸಿನಿಮಾದ ಚಿತ್ರೀಕರಣಗುಡ್ಡೆಹೊಸೂರು, ನ. ೮: ಕಳೆದ ಐದು ದಿನಗಳಿಂದ ವಿಜಯರಾಘವೇಂದ್ರ ಮತ್ತು ಸಂಜಿತಾ ಅಭಿನಯಿಸುತ್ತಿರುವ ‘ಓ ಮನಸೆ’ ಎಂಬ ಸಿನಿಮಾ ಚಿತ್ರೀಕರಣವು ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿದೆ. ಒಂದುಅನಕ್ಷರಸ್ಥ ಖೈದಿಗಳಿಗೆ ವಿದ್ಯಾಭ್ಯಾಸ ನೀಡಲು ಮುಂದಾದ ಸರ್ಕಾರ ಮಡಿಕೇರಿ, ನ. ೭ : ತಮಗೆ ತಿಳಿದೋ ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಗಳಾಗಿ ಜೈಲುವಾಸಿ ಗಳಾಗಿರುವ ಖೈದಿಗಳ ಬದುಕು ಹಸನುಗೊಳಿಸಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಈಮಾದಾಪುರ ಗರ್ವಾಲೆ ಸಂಪರ್ಕ ರಸ್ತೆಯ ಮಧ್ಯೆ ಬೆಂಕಿ ಹಚ್ಚಿದ ಕಿಡಿಗೇಡಿಗಳುಸೋಮವಾರಪೇಟೆ, ನ. ೭: ಪ್ರವಾಸಿತಾಣವಾಗಿ ಗುರುತಿಸ ಲ್ಪಡುತ್ತಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾದಾಪುರ-ಗರ್ವಾಲೆ-ಕೋಟೆಬೆಟ್ಟ ರಸ್ತೆಯಲ್ಲಿ ಇಂದು ಮಧ್ಯಾಹ್ನ ದಿಢೀರ್ ಬೆಂಕಿ ಕಾಣಿಸಿಕೊಂಡು,ನೇಣು ಬಿಗಿದುಕೊಂಡು ಆತ್ಮಹತ್ಯೆ ಸಿದ್ದಾಪುರ, ನ. ೭: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ಕೂಡುಗದ್ದೆ ನಿವಾಸಿ ದಿ. ಮಣಿಪಟ್ಟಣದ ಹೈಮಾಸ್ಟ್ ದೀಪದ ಕೆಳಗೆ ಬಿದ್ದು ಯುವಕ ದುರ್ಮರಣ ಸೋಮವಾರಪೇಟೆ, ನ. ೭: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪುಟ್ಟಪ್ಪ ವೃತ್ತದ ಹೈಮಾಸ್ಟ್ ದೀಪದ ಕೆಳಗೆ ಬಿದ್ದು ಮದ್ಯಪಾನ ಮಾಡಿದ್ದ ಯುವಕ ನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ
ಗುಡ್ಡೆಹೊಸೂರಿನಲ್ಲಿ ‘ಓ ಮನಸೆ’ ಸಿನಿಮಾದ ಚಿತ್ರೀಕರಣಗುಡ್ಡೆಹೊಸೂರು, ನ. ೮: ಕಳೆದ ಐದು ದಿನಗಳಿಂದ ವಿಜಯರಾಘವೇಂದ್ರ ಮತ್ತು ಸಂಜಿತಾ ಅಭಿನಯಿಸುತ್ತಿರುವ ‘ಓ ಮನಸೆ’ ಎಂಬ ಸಿನಿಮಾ ಚಿತ್ರೀಕರಣವು ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿದೆ. ಒಂದು
ಅನಕ್ಷರಸ್ಥ ಖೈದಿಗಳಿಗೆ ವಿದ್ಯಾಭ್ಯಾಸ ನೀಡಲು ಮುಂದಾದ ಸರ್ಕಾರ ಮಡಿಕೇರಿ, ನ. ೭ : ತಮಗೆ ತಿಳಿದೋ ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಗಳಾಗಿ ಜೈಲುವಾಸಿ ಗಳಾಗಿರುವ ಖೈದಿಗಳ ಬದುಕು ಹಸನುಗೊಳಿಸಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಈ
ಮಾದಾಪುರ ಗರ್ವಾಲೆ ಸಂಪರ್ಕ ರಸ್ತೆಯ ಮಧ್ಯೆ ಬೆಂಕಿ ಹಚ್ಚಿದ ಕಿಡಿಗೇಡಿಗಳುಸೋಮವಾರಪೇಟೆ, ನ. ೭: ಪ್ರವಾಸಿತಾಣವಾಗಿ ಗುರುತಿಸ ಲ್ಪಡುತ್ತಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮಾದಾಪುರ-ಗರ್ವಾಲೆ-ಕೋಟೆಬೆಟ್ಟ ರಸ್ತೆಯಲ್ಲಿ ಇಂದು ಮಧ್ಯಾಹ್ನ ದಿಢೀರ್ ಬೆಂಕಿ ಕಾಣಿಸಿಕೊಂಡು,
ನೇಣು ಬಿಗಿದುಕೊಂಡು ಆತ್ಮಹತ್ಯೆ ಸಿದ್ದಾಪುರ, ನ. ೭: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ಕೂಡುಗದ್ದೆ ನಿವಾಸಿ ದಿ. ಮಣಿ
ಪಟ್ಟಣದ ಹೈಮಾಸ್ಟ್ ದೀಪದ ಕೆಳಗೆ ಬಿದ್ದು ಯುವಕ ದುರ್ಮರಣ ಸೋಮವಾರಪೇಟೆ, ನ. ೭: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಪುಟ್ಟಪ್ಪ ವೃತ್ತದ ಹೈಮಾಸ್ಟ್ ದೀಪದ ಕೆಳಗೆ ಬಿದ್ದು ಮದ್ಯಪಾನ ಮಾಡಿದ್ದ ಯುವಕ ನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ